ವೈಜಯಂತಿಪುರ
Sale
Original price was: ₹ 375.₹ 334Current price is: ₹ 334.
Book Details
Weight | .4 kg |
---|---|
Author | Santoshkumar Mehendale |
Page Nos | 328 |
Publications | Sahityaloka Publications |
SYNOPSIS
ಇದೊಂದು ಬಾರಿ ಮರೆಯದೇ ನೀವು ಓದಿ ಎನ್ನಲು ಕಾರಣಗಳಿವೆ..
– ಅವನು ಹುಟ್ಟು ಹಾಕಿದ್ದೇ ಗೆರಿಲ್ಲ ವಾರ್.
– ಸಹಸ್ರಾರು ಜನ ರಕ್ತ ಚೆಲ್ಲಿ ಕಟ್ಟಿದ ಮೊದಲ ಕನ್ನಡ ಸಾಮ್ರಾಜ್ಯ.
– ಇದು ಕನ್ನಡ ಅಸ್ಮಿತೆಯ ಮೊದಲ ಸಾಮ್ರಾಜ್ಯ ಕಟ್ಟಿದವನ ಕಾದಂಬರಿ.
– ಭೂಲೋಕದ ಸ್ವರ್ಗವೆಂದ ಹೆಸರಾಗಿದ್ದ ಬನವಾಸಿಯ ಕಥಾನಕ
– ಕಾಳಿದಾಸ ಕಾಲಿಟ್ಟ ನೆಲ.
– ಇಂಥ ರಣ ರೋಚಕ ಚಹ್ರಿತ್ರೆ ಬರೆದವನ ಹೆಸರು ಮಯೂರ ಶರ್ಮ – ಸಾಮ್ರಾಟ ಮಯೂರವರ್ಮನಾದವನೇ ಕದಂಬ.
– ಅವನು ಕೆಡುವಿದ ಹೆಣಗಳಿಗೆ ಇವರೆಗೂ ಲೆಕ್ಕ ಸಿಕ್ಕಿಲ್ಲ.
ಕಾರಣ – ಅದೊಂದು ಜೀವನ ಪೂರ್ತಿ ರಣರಂಗದಲ್ಲಿ ಸವೆಸಿದ ಕನ್ನಡ ಸಾಮ್ರಾಜ್ಯ ಕಟ್ಟಿದ ರೋಚಕ ಕಾದಂಬರಿ
ABOUT AUTHOR
Opinion of Others
There are no others opinion yet.
Customer Reviews
Related Products
ಸಾಧ್ಯ ಅಸಾಧ್ಯಗಳ ನಡುವೆ
Original price was: ₹ 100.₹ 89Current price is: ₹ 89.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.Start typing to see products you are looking for.
Reviews
There are no reviews yet.