ವೈಜಯಂತಿಪುರ

Original price was: ₹ 375.Current price is: ₹ 334.

SKU: vaijayantipura Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಇದೊಂದು ಬಾರಿ ಮರೆಯದೇ ನೀವು ಓದಿ ಎನ್ನಲು ಕಾರಣಗಳಿವೆ..
– ಅವನು ಹುಟ್ಟು ಹಾಕಿದ್ದೇ ಗೆರಿಲ್ಲ ವಾರ್.
– ಸಹಸ್ರಾರು ಜನ ರಕ್ತ ಚೆಲ್ಲಿ ಕಟ್ಟಿದ ಮೊದಲ ಕನ್ನಡ ಸಾಮ್ರಾಜ್ಯ.
– ಇದು ಕನ್ನಡ ಅಸ್ಮಿತೆಯ ಮೊದಲ ಸಾಮ್ರಾಜ್ಯ ಕಟ್ಟಿದವನ ಕಾದಂಬರಿ.
– ಭೂಲೋಕದ ಸ್ವರ್ಗವೆಂದ ಹೆಸರಾಗಿದ್ದ ಬನವಾಸಿಯ ಕಥಾನಕ
– ಕಾಳಿದಾಸ ಕಾಲಿಟ್ಟ ನೆಲ.
– ಇಂಥ ರಣ ರೋಚಕ ಚಹ್ರಿತ್ರೆ ಬರೆದವನ ಹೆಸರು ಮಯೂರ ಶರ್ಮ – ಸಾಮ್ರಾಟ ಮಯೂರವರ್ಮನಾದವನೇ ಕದಂಬ.
– ಅವನು ಕೆಡುವಿದ ಹೆಣಗಳಿಗೆ ಇವರೆಗೂ ಲೆಕ್ಕ ಸಿಕ್ಕಿಲ್ಲ.
ಕಾರಣ – ಅದೊಂದು ಜೀವನ ಪೂರ್ತಿ ರಣರಂಗದಲ್ಲಿ ಸವೆಸಿದ ಕನ್ನಡ ಸಾಮ್ರಾಜ್ಯ ಕಟ್ಟಿದ ರೋಚಕ ಕಾದಂಬರಿ

ABOUT AUTHOR

ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ಸಂತೋಷ್ ಕುಮಾರ ಮೆಹೆಂದಳೆ. ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ‌ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ. "ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ,    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ವೈಜಯಂತಿಪುರ”

Your email address will not be published. Required fields are marked *

Related Products