ಅಶ್ವಿನಿ ಸ್ಪರ್ಶ

 178

SKU: md001 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .25 kg
Author
Page Nos
Publications

SYNOPSIS


ಬೆಂಗಳೂರಿನ ಅಶ್ವಿನಿ ಹೋಮಿಯೋ ಕ್ಲಿನಿಕ್ ಎನ್ನುವುದು ಕೇವಲ ಒಂದು ಹೆಸರಷ್ಟೇ ಅಲ್ಲ. ಅದು ಜನಪರ ಸೇವೆಯ ಪಥ. ಭಾರತೀಯ ಧರ್ಮದ ನಂಬಿಕೆಯ ಪ್ರಕಾರ ಅಶ್ವಿನಿ ದೇವತೆಗಳೆಂದರೆ ದೇವಲೋಕದ ವೈದ್ಯರು. ಇಲ್ಲಿ ಮನುಷ್ಯರು ಮಾಡಿದ ಕೆಲಸದಿಂದ ಫಲ ದೊರೆತು ಚಿಕಿತ್ಸೆ ನೀಡಿದ ವೈದ್ಯರನ್ನೇ ದೈವತ್ವಕ್ಕೇಲಿಸಿದ ಅಸಂಖ್ಯಾತ ಜನಲಿದ್ದಾರೆ. 1956 ರಲ್ಲಿ ಹೋಮಿಯೋಪತಿ ತಜ್ಞ ಡಾ.ಎ.ವಿ.ಕೃಷ್ಣಮೂರ್ತಿ
ಈ ಕ್ಲಿನಿಕ್‌ನ ಸ್ಥಾಪಿಸಿದರು. ಹೋಮಿಯೋಪತಿ ಚಿಕಿತ್ಸೆ ಬಗ್ಗೆಯೂ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುವಂಥ ಅಸಾಧಾರಣ ಕೆಲಸವನ್ನು ಆಂದೋಲನದ ರೀತಿಯಲ್ಲಿ ನಡೆಸಿ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಮುದ್ರೆ ಒತ್ತಿದ ನಾಡೋಜ ಡಾ.ಬಿ.ಟಿ.ರುದ್ರೇಶ್ ಈಗ ಮುನ್ನಡೆಸುತ್ತಿದ್ದಾರೆ.

ABOUT AUTHOR

ಕರ್ನಾಟಕ ಹೋಮಿಯೊಪತಿಗೆ ಅನ್ವರ್ಥನಾಮ ನಾಡೋಜ ಡಾ. ಬೆಳವಾಡಿ ತಿಪ್ಪೇಸ್ವಾಮಿ ರುದ್ರೇಶ್, ಇವರೊಬ್ಬ ಅಂತಾರಾಷ್ಟ್ರೀಯ ಖ್ಯಾತಿಯ ಹೋಮಿಯೊಪತಿ ವೈದ್ಯರು. ಆಪ್ತ ಸಮಾಲೋಚಕ, ಅಪ್ಪಟ ಗ್ರಾಮೀಣ ಪ್ರತಿಭೆ, ಇವರ ಜೀವನಗಾಥೆ ಒಂದು ರಸಭರಿತ, ಕಾದಂಬರಿ. ಬಹುಮುಖಿ ವ್ಯಕ್ತಿತ್ವದ ಅವರ ಬದುಕು ಒಬ್ಬ ಯಶಸ್ವಿ ಸಾಧಕನ ಬದುಕು. ದಿವ್ಯನಿರ್ಲಕ್ಯಕ್ಕೆ ಒಳಗಾಗಿದ್ದ. ಹೋಮಿಯೋಪತಿ ವೈದ್ಯಕೀಯ ಪದ್ಧತಿಯನ್ನು ಮನರುಜ್ಜಿವನಗೊಳಿಸಿದ ಸಾಹಸಿ. ಸದಾ ಕ್ರಿಯಾಶೀಲರಾಗಿರುವ ಅವರ ಕಾರ್ಯಕ್ಷಮತೆ ವರ್ತಮಾನದ ಮಾದರಿ. ಎಂ.ಡಿ.    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಅಶ್ವಿನಿ ಸ್ಪರ್ಶ”

Your email address will not be published. Required fields are marked *