ಕ್ಷತ್ರಿಯ ಕುಲಾವತಂಸ
SYNOPSIS
ಒಬ್ಬ ವ್ಯಕ್ತಿಯಾಗಿ ಅಥವಾ ಇತಿಹಾಸದ ಒಂದು ಭಾಗವಾಗಿ ಶಿವಾಜಿಯನ್ನು ಪರಿಗಣಿಸುವುದು ತಪ್ಪಾಗುತ್ತದೆ.
ಮನುಷ್ಯನ ಸರ್ವಾಂಗೀಣ ಬೌದ್ಧಿಕ ವಿಕಾಸದ ಸಾಧ್ಯತೆಗಳನ್ನೆಲ್ಲ ತಳ್ಳಿ ಹಾಕಿ, ಅವನನ್ನು ಅರ್ಥಹೀನ ನಂಬಿಕೆಗಳ ದಾಸನನ್ನಾಗಿ ಮಾಡಿ, ‘ಈ ನಂಬಿಕೆಗಳೇ ಸರ್ವಶ್ರೇಷ್ಟ, ಇಲ್ಲಿ ಹೇಳಿದ ದೇವರನ್ನು ಬಿಟ್ಟು, ಇನ್ನಾರನ್ನೂ ಪೂಜಿಸಬಾರದು; ಹಾಗೆ ಮಾಡುವವರನ್ನು ಕತ್ತರಿಸಿ ಹಾಕಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ” ಎಂದು ಹೇಳಿದ್ದಷ್ಟೇ ಅಲ್ಲ, ದೇಶದೇಶಗಳಲ್ಲಿ ಈ ದ್ವೇಷಚಿಂತನೆಯನ್ನು ಬೆಳೆಸಿದ ಮಾನವವೈರಿಗಳ ಅಲೆಯನ್ನು ತಡೆದು ನಿಲ್ಲಿಸಿದ ಶಕ್ತಿ – ಶಿವಾಜಿ.
ಪರಕೀಯರು ಇಲ್ಲಿ ಎದುರಾದ ಬೃಹತ್ ಕ್ರಾಂತಿಕಾರಿ ಪ್ರತಿರೋಧವನ್ನು ನೋಡಿ, ಹೊರಟು ಹೋದ ನಂತರ ನಮ್ಮನ್ನು ಆಳಿದ ನವಗುಲಾಮರ ಸಂತತಿಯಿಂದ ಶಿವಾಜಿಯಂತಹ ಶಿವಾಜಿಯನ್ನೇ ದೇಶದ ಜನತೆ ಮರೆಯತೊಡಗಿತ್ತು.
ಆದರೆ ಕಾಲ ಬದಲಾಗಿದೆ, ಆಗುತ್ತಿದೆ. ಗುಲಾಮೀ ಸಂತತಿಯ ಎದುರೇ ನಿಜ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತಿವೆ.
ನೆನಪಿರಲಿ: ಇದು ಆರಂಭವಷ್ಟೇ.
ಸಹೋದರಿ ಶೋಭಾ ರಾವ್ ಅವರು, ಅವನಿ ಪ್ರಕಾಶನದ ಮೂಲಕ ನಾಡಿಗೆ ನೀಡಿರುವ ಈ ಕೃತಿ ಇಂದು ಮತ್ತು ಮುಂದೂ ಅಸಂಖ್ಯಾತ ಜನರಲ್ಲಿ ಒಂದು ನಿಟ್ಟುಸಿರು, ಒಂದಿಷ್ಟು ರೋಷ ಮೂಡಿಸುವುದರಲ್ಲಿ ಸಂದೇಹವಿಲ್ಲ.
ABOUT AUTHOR
Opinion of Others
There are no others opinion yet.
Reviews
There are no reviews yet.