ಕ್ಷತ್ರಿಯ ಕುಲಾವತಂಸ

 231

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Publications

SYNOPSIS

ಒಬ್ಬ ವ್ಯಕ್ತಿಯಾಗಿ ಅಥವಾ ಇತಿಹಾಸದ ಒಂದು ಭಾಗವಾಗಿ ಶಿವಾಜಿಯನ್ನು ಪರಿಗಣಿಸುವುದು ತಪ್ಪಾಗುತ್ತದೆ.
ಮನುಷ್ಯನ ಸರ್ವಾಂಗೀಣ ಬೌದ್ಧಿಕ ವಿಕಾಸದ ಸಾಧ್ಯತೆಗಳನ್ನೆಲ್ಲ ತಳ್ಳಿ ಹಾಕಿ, ಅವನನ್ನು ಅರ್ಥಹೀನ ನಂಬಿಕೆಗಳ ದಾಸನನ್ನಾಗಿ ಮಾಡಿ, ‘ಈ ನಂಬಿಕೆಗಳೇ ಸರ್ವಶ್ರೇಷ್ಟ, ಇಲ್ಲಿ ಹೇಳಿದ ದೇವರನ್ನು ಬಿಟ್ಟು, ಇನ್ನಾರನ್ನೂ ಪೂಜಿಸಬಾರದು; ಹಾಗೆ ಮಾಡುವವರನ್ನು ಕತ್ತರಿಸಿ ಹಾಕಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ” ಎಂದು ಹೇಳಿದ್ದಷ್ಟೇ ಅಲ್ಲ, ದೇಶದೇಶಗಳಲ್ಲಿ ಈ ದ್ವೇಷಚಿಂತನೆಯನ್ನು ಬೆಳೆಸಿದ ಮಾನವವೈರಿಗಳ ಅಲೆಯನ್ನು ತಡೆದು ನಿಲ್ಲಿಸಿದ ಶಕ್ತಿ – ಶಿವಾಜಿ.
ಪರಕೀಯರು ಇಲ್ಲಿ ಎದುರಾದ ಬೃಹತ್ ಕ್ರಾಂತಿಕಾರಿ ಪ್ರತಿರೋಧವನ್ನು ನೋಡಿ, ಹೊರಟು ಹೋದ ನಂತರ ನಮ್ಮನ್ನು ಆಳಿದ ನವಗುಲಾಮರ ಸಂತತಿಯಿಂದ ಶಿವಾಜಿಯಂತಹ ಶಿವಾಜಿಯನ್ನೇ ದೇಶದ ಜನತೆ ಮರೆಯತೊಡಗಿತ್ತು.
ಆದರೆ ಕಾಲ ಬದಲಾಗಿದೆ, ಆಗುತ್ತಿದೆ. ಗುಲಾಮೀ ಸಂತತಿಯ ಎದುರೇ ನಿಜ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತಿವೆ.
ನೆನಪಿರಲಿ: ಇದು ಆರಂಭವಷ್ಟೇ.
ಸಹೋದರಿ ಶೋಭಾ ರಾವ್ ಅವರು, ಅವನಿ ಪ್ರಕಾಶನದ ಮೂಲಕ ನಾಡಿಗೆ ನೀಡಿರುವ ಈ ಕೃತಿ ಇಂದು ಮತ್ತು ಮುಂದೂ ಅಸಂಖ್ಯಾತ ಜನರಲ್ಲಿ ಒಂದು ನಿಟ್ಟುಸಿರು, ಒಂದಿಷ್ಟು ರೋಷ ಮೂಡಿಸುವುದರಲ್ಲಿ ಸಂದೇಹವಿಲ್ಲ.

ABOUT AUTHOR

ಶೋಭಾ ರಾವ್ ಮಲೆನಾಡಿನ ತೀರ್ಥಹಳ್ಳಿಯವರು. ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಕೂಡ ಬರೆದಿದ್ದಾರೆ. ಕೃತಿಗಳು: ಮಹಾ ಮಾರಣಹೋಮ, ಧೃತಿಗೆಡದ ಹೆಜ್ಜೆಗಳು, ಕ್ಷತ್ರಿಯ ಕುಲಾವತಂಸ, ಹನಿ ಕಡಿಯದ ಮಳೆ.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಕ್ಷತ್ರಿಯ ಕುಲಾವತಂಸ”

Your email address will not be published. Required fields are marked *