ವೈಜಯಂತಿಪುರ
Sale
Original price was: ₹ 375.₹ 334Current price is: ₹ 334.
Book Details
Weight | .4 kg |
---|---|
Author | Santoshkumar Mehendale |
Page Nos | 328 |
Publications | Sahityaloka Publications |
SYNOPSIS
ಇದೊಂದು ಬಾರಿ ಮರೆಯದೇ ನೀವು ಓದಿ ಎನ್ನಲು ಕಾರಣಗಳಿವೆ..
– ಅವನು ಹುಟ್ಟು ಹಾಕಿದ್ದೇ ಗೆರಿಲ್ಲ ವಾರ್.
– ಸಹಸ್ರಾರು ಜನ ರಕ್ತ ಚೆಲ್ಲಿ ಕಟ್ಟಿದ ಮೊದಲ ಕನ್ನಡ ಸಾಮ್ರಾಜ್ಯ.
– ಇದು ಕನ್ನಡ ಅಸ್ಮಿತೆಯ ಮೊದಲ ಸಾಮ್ರಾಜ್ಯ ಕಟ್ಟಿದವನ ಕಾದಂಬರಿ.
– ಭೂಲೋಕದ ಸ್ವರ್ಗವೆಂದ ಹೆಸರಾಗಿದ್ದ ಬನವಾಸಿಯ ಕಥಾನಕ
– ಕಾಳಿದಾಸ ಕಾಲಿಟ್ಟ ನೆಲ.
– ಇಂಥ ರಣ ರೋಚಕ ಚಹ್ರಿತ್ರೆ ಬರೆದವನ ಹೆಸರು ಮಯೂರ ಶರ್ಮ – ಸಾಮ್ರಾಟ ಮಯೂರವರ್ಮನಾದವನೇ ಕದಂಬ.
– ಅವನು ಕೆಡುವಿದ ಹೆಣಗಳಿಗೆ ಇವರೆಗೂ ಲೆಕ್ಕ ಸಿಕ್ಕಿಲ್ಲ.
ಕಾರಣ – ಅದೊಂದು ಜೀವನ ಪೂರ್ತಿ ರಣರಂಗದಲ್ಲಿ ಸವೆಸಿದ ಕನ್ನಡ ಸಾಮ್ರಾಜ್ಯ ಕಟ್ಟಿದ ರೋಚಕ ಕಾದಂಬರಿ
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಸಾಧ್ಯ ಅಸಾಧ್ಯಗಳ ನಡುವೆ
Original price was: ₹ 100.₹ 89Current price is: ₹ 89.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.Start typing to see products you are looking for.
Reviews
There are no reviews yet.