ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.
Out of stock
SYNOPSIS
ಸಿಬ್ಬರ ಪವಿತ್ರ ದಿನವಾದ ಬೈಸಾಕಿ ಹಬ್ಬದಂದು ಜಲಿಯನ್ ವಾಲಾ ಬಾಗ್ನ ಮಣ್ಣಿನಲ್ಲಿ ಮುಗ್ಧ ರಾಷ್ಟ್ರಭಕ್ತರ ನೆತ್ತರನ್ನು ಹರಿಸಿ ಕ್ರೂರತೆಯೂ ನಾಚುವಂತೆ ನರಮೇಧಗೈದು ಭಾರತೀಯ ಮನಸ್ಸಿನ ಮೇಲೆ ಘಾಸಿ ಮಾಡಿದ್ದನು ಜನರಲ್ ಡಯರ್. ಈ ನೆತ್ತರ ಹೊಡೆತಕ್ಕೆ ಕ್ರಾಂತಿಕಾರಿಗಳು ಅಕ್ಷರಶಃ ಗಾಯಗೊಂಡ ಹುಲಿಯಂತಾಗಿದ್ದರು. ನೆತ್ತರ ಹರಿಸಿದವನ ನೆತ್ತರು ಭೂಮಿಗೆ ಚೆಲ್ಲುವಂತೆ ಮಾಡಬೇಕೆನ್ನುವ ಹೆಬ್ಬಯಕೆ ಎಲ್ಲರಲ್ಲಿಯೂ ಕುದಿಯುತ್ತಿತ್ತು. ಸತತ 21 ವರ್ಷಗಳ ಕಾಲ ಈ ರೋಷಾಗ್ನಿಯು ತಣಿಯದಂತೆ ಕಾಯ್ದಿಟ್ಟುಕೊಂಡು ಭಾರತೀಯರ ಆತ್ಮಗೌರವ ಮತ್ತೆ ಪುಟಿದೇಳುವಂತೆ ಮಾಡಿದವನು ಸರದಾ ಉಧಮ್ ಸಿಂಗ್.
ಸ್ವಾತಂತ್ರ್ಯದ ಯಜ್ಞದಲ್ಲಿ ತಮ್ಮನ್ನು ತಾವು ಹವಿಸ್ಸುಗಳಾಗಿ ಅರ್ಪಿಸಿಕೊಂಡ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾವಿರದ ಹೋರಾಟಗಾರರ ಕಿಚ್ಚನ್ನು ಈ ಪುಸ್ತಕದ ಮೂಲಕ ಈ ಪೀಳಿಗೆಯ ಹೃದಯಗಳಿಗೆ ರವಾನಿಸಿದ್ದಾರೆ ಅಕ್ಕನಂತಿರುವ
ಲೇಖಕಿ ಶೋಭಾ ರಾವ್.
ಆ ಕಿಚ್ಚು ಇನ್ನಷ್ಟು ಹಬ್ಬಲಿ, ರಾಷ್ಟ್ರ ಚಿಂತನೆಯಲಿ ಮನಸ್ಸುಗಳು ಮುಳುಗಲಿ ಎಂಬ ಈ ಪುಸ್ತಕದ ಮೂಲ ಆಶಯ ಈಡೇರಲಿ.
ABOUT AUTHOR
Opinion of Others
There are no others opinion yet.
ROOPESHKUMAR C –
ಎಲ್ಲೂ ಲಭ್ಯವಾಗದ ಪುಸ್ತಕ ಇಲ್ಲಿ ಲಭ್ಯವಿದೆ…