ಏರಿಳಿತದ ದಾರಿಯಲ್ಲಿ
Original price was: ₹ 150.₹ 134Current price is: ₹ 134.
SYNOPSIS
ನಮ್ಮ ನಲಿವು, ದುಗುಡ, ದ್ವಂದ್ವ, ಕನವರಿಕೆ, ಹೊಯ್ದಾಟ, ಕನಸು, ಆಸೆಗಳನ್ನು ಕುತೂಹಲದಿಂದ ಗ್ರಹಿಸಿ ಸ್ವಾರಸ್ಯಕರ ಕಥನಶೈಲಿಯಲ್ಲಿ ಒಪ್ಪಿಸುವ ವಿಶಿಷ ಬರವಣಿಗೆಯನ್ನು ರೂಢಿಸಿಕೊ೦ಡಿರುವ ಸುಧಾಮೂರ್ತಿಯವರು ಕನ್ನಡದ ಪ್ರಮುಖ ಬರಹಗಾರರು, ತಮ್ಮ ಬಿಡುವಿಲ್ಲದ ಹತ್ತಾರು ಸಾಮಾಜಿಕ ಚಟುವಟಿಕೆಯ ನಡುವೆಯೂ ಆದೇ ಶಿಸ್ತು, ಶ್ರದ್ಧೆ ಹಾಗೂ ಆಸಕ್ತಿಯಿಂದ ಅವರು ಬರಹ ಕೃಷಿಯಲ್ಲಿ ತೊಡಗಿರುವುದು ಈ ಸಂದರ್ಭದ ಸಂತನ, ಇಲ್ಲಿರುವವು ಆ೦ಕಣ ಬರಗಳಾದರೂ ಪ್ರಕಾರದ ಇತಿಮಿತಿಗಳನ್ನು ಮೀರಿ ನಿಲ್ಲುತ್ತದೆ, ಸತತ ಅಧ್ಯಯನ, ಪ್ರವಾಸ ಹಾಗೂ ಸಂವಾದಗಳಿ೦ದ ಸದಾ ತನ್ನನ್ನು ಹೊಸ ಅಧ್ಯತೆ ಮತ್ತು ಸಡಗರಕ್ಕೆ ಕುಳಿತುಕೊಳ್ಳುವ ಸುಧಾಮೂರ್ತಿಯವರ ಬರಹಗಳಲ್ಲಿ ಜೀವನದೃಷ್ಟಿ, ಜೀವನಾನುಭವ, ಒಳನೋಟ ಹಾಗೂ ವಿಸ್ಮಯಗಳು ಮೇಲೈಸಿದೆ. ಹೀಗಾಗಿ ಆದರ ಅನುಭವಗಳು ರಾಸಯನಿಸುವುದಿಲ್ಲ, ನನ್ನ ಸಂತಸವನ್ನು ಅನ್ಯಾಯವಾಗುತ್ತದೆ. ಇಲ್ಲಿನ ಪ್ರತಿ ಬರಹಗಳ ಹಿಂದೆ ಒಂದು ವಿಶಿಷ್ಟ ಅನುಭವ ಹಾಗೂ ಸ್ವಚ್ಛಂದ ಮನಸ್ಸಿದೆ. ಅಷ್ಟೇ ಸಲೀಸಾದ ಭಾಷೆಯ ನಎರಿದೆ. ಸುಧಾಮೂರ್ತಿಯವರು ಈ ಕೃತಿಯಲ್ಲಿ ಒಂದನ್ನು ಸಾರ್ಥಕ ಕ್ಷಣಗಳನ್ನು ನಮಗೆ ಮೊಗೆದು ಕೊಟ್ಟಿದ್ದಾರೆ. ಪ್ರಾಮಿಸ್ !
ವಿಶ್ವೇಶ್ವರ ಭಟ್
ABOUT AUTHOR
Opinion of Others
There are no others opinion yet.
Reviews
There are no reviews yet.