ಅಂಬರೀಷ್

 134

SKU: ambarish Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
ISBN
Publications

SYNOPSIS

ನಟ ಅಂದರೆ ನಟನಲ್ಲ, ರಾಜಕಾರಣಿ ಅಂದರೆ ರಾಜಕಾರಣಿ ಅಲ್ಲ. ಅಹಂಕಾರಿ ಅಲ್ಲ, ಸ್ಟಾರ್ ಅಲ್ಲ, ಸೋಮಾರಿ ಅಲ್ಲ, ಸಮಯ ವಾಲಕ ಅಲ್ಲ, ಮಾಕಾಂಕ್ಷಿ ಮೊದಲೇ ಅಲ್ಲ, ಗೆಲ್ಲಬೇಕು ಅಂತ ಹೊರಡಲಿಲ್ಲ. ನಿಲ್ಲಬೇಕು ಅಂತ ಹೋರಾಡಲೂ ಇಲ್ಲ,
cowbeat agde aart… Most reluctant actor. More reluctant politician, ಪಾಲಿಗೆ ಬಂದದ್ದು ಪರಮ ಸುಖ ಅಂತ ಇದ್ದು ಬಿಟ್ಟ ಸಂತ, ಯಾರ ತಾಳಕ್ಕೂ ಕುಣಿಯದ ನಿಶ್ಚಿಂತ, ಮಾತಿಗೆ ಆಂರುವ ಇರಲಿಲ್ಲ. ನಡೆ ನುಡಿಯ ನಡುವೆ ಅಂತರ ಇರಲಿಲ್ಲ. ಸೋತ ಬೇಸರ, ಗೆದ್ದ ಅಹಂಕಾರ ಎರಡೂ ಇರಲಿಲ್ಲ.
ಅವರ ಬಗ್ಗೆ ಯಾರೂ ಬರೆಯಲಿಲ್ಲ. ಏನು ಬರೆಯಬೇಕು ಅಂತ ಯಾರಿಗೆ ತಾನೇ ಗೊತ್ತಿತ್ತು, ಅವರು ಹೀಗೆ ಅಂತ ಯಾರಾದರೂ ಬರೆದರೆ ತಾನು ಹಾಗಲ್ಲ ಅಂತ ಮರುಕ್ಷಣವೇ ಸಾಬೀತು ಮಾಡುತ್ತಿದ್ದ ಕ್ಷಣ ಕ್ಷಣದ ಅಮರನಾಥ.
ಈಗ ಗೆಳೆಯ ಶರಣು ಹುಲ್ಲೂರು ಅವರ ಕುರಿತು ಕುಂದಿಲ್ಲದೆ ಬರಡು ಅವರ ನೆನೆದಿದ್ದಾರೆ. ಇದು ಅಂಬರೀಶ್ ಕುರಿತ ಮೊದಲ ಪುಸ್ತಕ ಅಲ್ಲದೇ ಇರಬಹುದು, ಆದರೆ ಅಂಬರೀಶ್ ಅಂತಸ್ಫೂರ್ತಿಯನ್ನು ಯಥಾವತ್ತು ಹಿಡಿದಿಡಲು ಅಚ್ಚು ಕಟ್ಟಾಗಿ ಹವಣಿಸಿದ ಮೊತ್ತ ಮೊದಲ ಕೃತಿ
ಶರಣು ಹುಲ್ಲೂರು ಇದನ್ನು ಬರೆದು ನಮ್ಮೆಲ್ಲರ guilt ಕಮ್ಮಿ ಮಾಡಿದ್ದಾರೆ

ABOUT AUTHOR

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಅಂಬರೀಷ್”

Your email address will not be published. Required fields are marked *