ಗೂಢಚರ್ಯೆಯ ಆ ದಿನಗಳು

Original price was: ₹ 175.Current price is: ₹ 156.

SKU: sapna005 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Author
Page Nos
ISBN
Publications

SYNOPSIS

“ಡಾ. ಡಿ.ವಿ. ಗುರುಪ್ರಸಾದರ ಈ ಹೊಚ್ಚಹೊಸ ಕೊಡುಗೆ, “ಗೂಢಚರ್ಯೆಯ ಆ ದಿನಗಳು” ಅವರ ಪೊಲೀಸ್ ಸೇವಾವಧಿಯ ಅತ್ಯಂತ ರೋಚಕ ಅಧ್ಯಾಯದ ಕುತೂಹಲಕರ ಕಥಾನಕ. ತಾವು ಗುಪ್ತಚರದಳದ ಮುಖ್ಯಸ್ಥರಾಗಿ ಕರ್ನಾಟಕದ ಮೂವರು ಮುಖ್ಯಮಂತ್ರಿಗಳ ‘ಕಣ್ಣು ಮತ್ತು ಕಿವಿ’ಯಾಗಿ ಕರ್ತವ್ಯ ನಿರ್ವಹಿಸಿದ ಆವಧಿಯಲ್ಲಿ ಕಣ್ಣಾರೆ ಕಂಡನುಭವಿಸಿದ ಹಲವು ಹತ್ತು ವ್ಯಕ್ತಿ, ವಿದ್ಯಮಾನಗಳ ಕುರಿತಂತೆ ಒಂದು ಸ್ವಾರಸ್ಯಕರ ಪ್ರತ್ಯಕ್ಷದರ್ಶಿ ವೃತ್ತಾಂತಗಳ ನಿರೂಪಣೆ ಇಲ್ಲಿದೆ. ಆನೇಕ ಆಶ್ಚರ್ಯದಾಯಕ ಸಂಗತಿಗಳ ಆಸಕ್ತಿದಾಯಕ ಅನಾವರಣದಿಂದಾಗಿಯೇ ಡಾ. ಡಿ.ವಿ. ಗುರುಪ್ರಸಾದರ ಗುಪ್ತಚರದಳ ಸೇವೆಯ ಹಲವು ಹತ್ತು ಕತೆ-ಉಪಕತೆಗಳು ಈ ಪುಸ್ತಕಕ್ಕೆ ನಿರಂತರ ಪ್ರಸ್ತುತತೆ ಹಾಗೂ ಚಾರಿತ್ರಿಕ ಮಹತ್ವವನ್ನು ತಂದುಕೊಟ್ಟಿವೆ ಎಂದು ಹೇಳಲು ಹಿಂಜರಿಯಬೇಕಿಲ್ಲ,
ಸಮಕಾಲೀನ ರಾಜಕೀಯ ಚರಿತ್ರೆಗಳೇ ಕನ್ನಡದಲ್ಲಿ ವಿರಳವಾಗಿರುವಾಗ ಡಾ. ಗುರುಪ್ರಸಾದ್‌ರವರ ಈ ಪ್ರಯತ್ನ ಅತ್ಯಂತ ಸಕಾಲಿಕ ಹಾಗೂ ಔಚಿತ್ಯಪೂರ್ಣವೂ
ಆಗಿದೆ.”

ABOUT AUTHOR

1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಗೂಢಚರ್ಯೆಯ ಆ ದಿನಗಳು”

Your email address will not be published. Required fields are marked *

Related Products