ಅಘೋರಿಗಳ ಲೋಕದಲ್ಲಿ

Original price was: ₹ 350.Current price is: ₹ 312.

SKU: ankita001 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .45 kg
Author
Page Nos
ISBN
Publications

SYNOPSIS

ನಾನು ಎರಡು ಡಿಗ್ರಿ ಮತ್ತು ಒಂದು ವಿಶೇಷ ಪಿ.ಜಿ ಮಾಡಿದ್ದೇನೆ. ಹಾಗೆಂದು ನಾನು ‘ಅಘೋರಿ ಮಾ’ ಆಗಬಾರದು ಎಂದಲ್ಲಿ ಹೇಳಿದ್ದಿದೆ ಅಥವಾ ಓದಿದವರು ತಿಳಿದವರು ನಾಗರಿಕರು ಅಘೋರಿ ಪಂಥವನ್ನು ಅದರ ಅನುಭಾವವನ್ನೂ ಪರಿಗಣಿಸಿ ಅದನ್ನು ಪಾಲಿಸುವುದಿಲ್ಲ ಅಥವಾ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲವೆಂದು ಯಾರು ಹೇಳಿದ್ದು…? ಮನುಷ್ಯನಿಗೆ ಅವರವರ ನಂಬಿಕೆ ಮತ್ತು ಆಸಕ್ತಿ ಆಯಾ ಮಾರ್ಗವನ್ನು ಅನುಸರಿಸುವಂತೆ ಮಾಡುತ್ತವೆ. ಅದರಲ್ಲೂ ಯಾವ ಮಾರ್ಗದಲ್ಲಿ ಬದುಕಿಗೆ ಮುಕ್ತಿಯ ಭರವಸೆ ಮತ್ತು ನಂಬುಗೆಯ ಒಳಸೆಲೆಗಳು ಗೋಚರವಾಗುತ್ತವೆಯೋ ಆಯಾ ಮಾರ್ಗವನ್ನು ಮನುಷ್ಯ ಹಿಂಬಾಲಿಸುತ್ತಾನೆ. ಅಷ್ಟಕ್ಕೂ ನಿಮ್ಮನ್ನೆಲ್ಲಾ ನಾಗರಿಕರು ಎನ್ನಬೇಕೇಕೆ…? ಹಾಗಾದರೆ ಅಘೋರಿಗಳೆಲ್ಲಾ ಬೇರೆ ಲೋಕದಲ್ಲಿ ಜೀವಿಸುತ್ತಿದ್ದಾರಾ…? ಇರಲಿ ನಾಗರಿಕರೆನಿಸಿಕೊಂಡ ನಿಮ್ಮಲ್ಲೆಲ್ಲರೂ ಉತ್ತಮ ಮತ್ತು ಉದಾತ್ತ ಜೀವನವನ್ನೇ ನಡೆಸುತ್ತಿದ್ದಾರಾ?”
ಮೂಲತಃ ಅಘೋರಿಗಳು ಶಿವನ ಆರಾಧಕರು. ಮಾನವ ಮಾತ್ರರಾದವರಿಗೆ ಸಾಧ್ಯವಾಗದ
ದಾರಿಯಲ್ಲಿ, ಸಾಧನೆಗೆ ತೊಡಗಿ ಮೋಕ್ಷವನ್ನು
ಪಡೆಯಲು ಯತ್ನಿಸುವವರು.
ಅಘೋರಿ ಅಂದರೆ ಅಂಧಕಾರ ರಹಿತ, ಸರ್ವ ಪ್ರಕಾಶಮಯ, ಯಾವ ಭಯವಿಲ್ಲದವನು ಎಂದರ್ಥ. ಜೊತೆಗೆ ಇನ್ನೊಂದು ನೆಲೆಯಲ್ಲಿ ಯಾರೂ ಸಾಧಿಸಲಾಗದ, ಯಾರೂ ಇರಲಾರದ ರೀತಿಯಲ್ಲಿ ಭಯಾನಕವಾಗಿಯೂ, ಸಹ್ಯವಲ್ಲದ ಪರಿಸರದಲ್ಲೂ ಸಹನೀಯವಾಗಿರುವವನು ಎಂದಾಗುತ್ತದೆ.

ABOUT AUTHOR

ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ಸಂತೋಷ್ ಕುಮಾರ ಮೆಹೆಂದಳೆ. ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ‌ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ. "ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ,    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಅಘೋರಿಗಳ ಲೋಕದಲ್ಲಿ”

Your email address will not be published. Required fields are marked *

Related Products