ಏಸಿ ಕಾರ್ ನೋ ಹ್ಯಾಂಡ್ ಸಿಗ್ನಲ್

Original price was: ₹ 325.Current price is: ₹ 289.

SKU: sapna accar Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .35 kg
Author
Page Nos
ISBN
Publications

SYNOPSIS

ರಾಜಕಾರಣಿಗಳ ಹೇಳಿಕೆಗಳನ್ನು ಇಟ್ಟುಕೊಂಡು ಈ ವಾರದ ಅಂಕಣ ಬರೆಯುವುದು ಸುಲಭ. ಆಯಾ ವಾರದ ವಿದ್ಯಮಾನಗಳನ್ನು ಇಟ್ಟುಕೊಂಡು ವಿಶ್ಲೇಷಣೆ ಬರೆಯುವುದು ಸಹ ಕಷ್ಟವಲ್ಲ. ಅನೇಕರು ಅದನ್ನೇ ಮಾಡುತ್ತಾರೆ. ಇವೇ ಅಂಕಣ ಬರಹಗಳು ಎಂದು ಕರೆಯಿಸಿಕೊ೦ಡು ಬಿಟ್ಟಿವೆ. ಹೀಗಾಗಿ ಅಂಕಣ ಬರಹಗಳಿಗೆ ಸಿಗಬೇಕಾದ ಮಾನ್ಯತೆ, ಸಾಹಿತ್ಯಕ ಗಾ೦ಭೀರ್ಯ ಮತ್ತು ಸ್ಥಾನಮಾನ ಸಿಕ್ಕಿಲ್ಲ. ಇಂಥ ಬರಹಗಳ ತಾಳಿಕೆ-ಬಾಳಿಕೆ ಸಹ ಕಡಿಮೆ. ಎರಡು ವಾರಗಳ ಬಳಿಕ, ಈ ಅಂಕಣಗಳು ಅಪ್ರಸ್ತುತ. ಕನ್ನಡದ ಹಿರಿಯ ಪತ್ರಕರ್ತರೊಬ್ಬರು ಕಳೆದ ನಲವತ್ತು ವರ್ಷಗಳಿಂದ ವಾರಕ್ಕೆ ಎರಡರ೦ತೆ ಅ೦ಕಣ ಬರೆದಿದ್ದಾರೆ. ಅವರು ಬರೆದ ಅಂಕಣಗಳನ್ನೆಲ್ಲ ಸೇರಿಸಿ ಒಂದು ಪುಸ್ತಕವನ್ನಾದರೂ ಮಾಡೋಣ ಅಂದ್ರೆ ಸಾಧ್ಯವಾಗಲಿಕ್ಕಿಲ್ಲ. ಕಾರಣ ಅವರು ಬರೆದಿದ್ದು ಆ ವಾರಕ್ಕೇ ರದ್ದಿ. ನನ್ನ ದೃಷ್ಟಿಯಲ್ಲಿ ಅಂಕಣ ಬರಹಗಳೆಂದರೆ ಪಿಂಗಾಣಿ ಭರಣಿಯಲ್ಲಿಟ್ಟ ಉಪ್ಪಿನಕಾಯಿಯ೦ತೆ, ಮಡಿಕೆಯೊಳಗಿಟ್ಟ ಜೋನಿ ಬೆಲ್ಲದಂತೆ, ಜೇನುತುಪ್ಪದಂತೆ. ಎಷ್ಟೇ ವರ್ಷ ಇಟ್ಟರೂ ಕೆಡಬಾರದು. ರುಚಿ, ಸ್ವಾದ ಕಳೆದುಕೊಳ್ಳಬಾರದು. ಹಾಗೇ ಅಂಕಣಗಳೂ, ಹತ್ತು ವರ್ಷಗಳ ನಂತರವೂ ಅವು ಪ್ರಸ್ತುತವೆನಿಸಬೇಕು. ಯಾವುದೋ ಹಳೆಯ ತುಣುಕೊಂದನ್ನು ಓದುತ್ತಿದ್ದೇನೆ ಎಂದು ಅನಿಸಬಾರದು. ಕತ್ತರಿಸಿಟ್ಟ ಅಂಕಣಗಳ ಬಣ್ಣ ಬದಲಾದರೂ, ಗುಣ ಮಾತ್ರ ಬದಲಾಗಬಾರದು. ಇಲ್ಲಿನ ಬರಹಗಳೂ ಹಾಗೆ.

ABOUT AUTHOR

ಪತ್ರಿಕೋದ್ಯಮದಲ್ಲಿ ಸದಾ ಕೇಳಿ ಬರುವ ಹೆಸರು ವಿಶ್ವೇಶ್ವರ ಭಟ್. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರಾದ ವಿಶ್ವೇಶ್ವರ ಭಟ್ ವೃತ್ತಿ ಜೀವನ ಆರಂಭಿಸಿದ್ದು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟೆಂಟ್ ಪ್ರೊಫಸರ್ ಆಗಿ. ಜೊತೆಗೆ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ವಿಶ್ವೇಶ್ವರ ಭಟ್ ಕೆಲಸ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಭಟ್ಟರ ಜೀವನ ಆರಂಭವಾಗಿದ್ದು ಸಂಯುಕ್ತ ಕರ್ನಾಟಕ ದಿನ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಏಸಿ ಕಾರ್ ನೋ ಹ್ಯಾಂಡ್ ಸಿಗ್ನಲ್”

Your email address will not be published. Required fields are marked *

Related Products