'ಸಂಗೀತ ಶರಧಿ' ಇದು ನಮ್ಮ ರಾಷ್ಟ್ರದ ಹೆಮ್ಮೆಯ ಸಂಗೀತ ದಿಗ್ಗಜಗಳ ಬದುಕಿನ ಕಥೆ. ಅವರ ಬದುಕಿನ ಸಂದೇಶದ ಕಥೆ. ನಮ್ಮ ನಾಡು ಮರೆಯಲೇಬಾರದ ಲೆಜೆಂಡ್ಸ್ ಅವರು. ಅದರಲ್ಲೂ ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಬದುಕನ್ನು ಸವೆಸಿದವರು. ಭಾರತೀಯ ಸಂಸ್ಕೃತಿಯನ್ನು ಶ್ರೀಮಂತವಾಗಿ ಮಾಡಿದವರು. ಯಾರು ಸಂಗೀತವನ್ನು ಪ್ರೀತಿಸುತ್ತಾರೆಯೋ ಅವರು ಓದಲೇಬೇಕಾದ ಪುಸ್ತಕ ಇದು. ರಾಜೇಂದ್ರ ಭಟ್ ಕೆ