ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಕುಂ.ವೀರಭದ್ರಪ್ಪ. ಕುಂ.ವಿ ಎಂದೇ ಖ್ಯಾತಿ ಘಳಿಸಿರುವ ಕುಂ.ವೀರಭದ್ರಪ್ಪ ಅಕ್ಟೋಬರ್ 1. 1953ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಕೊಟ್ಟೂರಿನಲ್ಲಿ ಕುಂಬಾರ ಹಾಲಪ್ಪ ಹಾಗೂ ತಾಯಿ ಕೊಟ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ್ರು. ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ.ವೀರಭದ್ರಪ್ಪ ಅವರು ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಹಾಗೂ ನುಡಿಗಟ್ಟುಗಳಿಂದ. ಕುಂ.ವೀ ಲೇಖನಗಳು ಅದೆಷ್ಟರ Read More...
Opinion of Others
There are no others opinion yet.
Customer Reviews
Reviews
There are no reviews yet.
Be the first to review “ರಾಯಲಸೀಮಲೋ ಫ್ಯಾಕ್ಷನ್ ಫ್ಯಾಕ್ಷನ್ ಮತ್ತು ಕಥೆಗಳು” Cancel reply
Reviews
There are no reviews yet.