ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಕುಂ.ವೀರಭದ್ರಪ್ಪ. ಕುಂ.ವಿ ಎಂದೇ ಖ್ಯಾತಿ ಘಳಿಸಿರುವ ಕುಂ.ವೀರಭದ್ರಪ್ಪ ಅಕ್ಟೋಬರ್ 1. 1953ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಕೊಟ್ಟೂರಿನಲ್ಲಿ ಕುಂಬಾರ ಹಾಲಪ್ಪ ಹಾಗೂ ತಾಯಿ ಕೊಟ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ್ರು. ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ.ವೀರಭದ್ರಪ್ಪ ಅವರು ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಹಾಗೂ ನುಡಿಗಟ್ಟುಗಳಿಂದ. ಕುಂ.ವೀ ಲೇಖನಗಳು ಅದೆಷ್ಟರ Read More...
Reviews
There are no reviews yet.