ಏಕಾಂಬರ

 147

SKU: ekambara Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
ISBN
Publications

SYNOPSIS

ಕರ್ನಾಟಕದ ಗೈರುದ್ಧ ಮೂಲೆಯಲ್ಲಿರುವ ಗುಣಸಾಗರ ದೊಡ್ಡದೂ ಅಲ್ಲದೆ, ಚಿಕ್ಕದೂ ಅಲ್ಲದ ಪುಟ್ಟ ಪಟ್ಟಣ, ಅಲ್ಲಿ ಚಿಕ್ಕಪುಟ್ಟ ಘಟನೆಗಳಿಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು ಕಳೆದೊಂದು
ಸುದ್ದಿವಾಹಿನಿಗಳಲ್ಲಿ, ಕಾಣಿಸಿಕೊಂಡಿರವಿದ್ದರೂ ಜನ ಹಳೆ ಸುದ್ದಿ ಗಳನ್ನು ಮೆಲುಕು ಹಾಕಿ. ಉಲಕ್ಷೇಪ ಮಾಡಿ ಬಸವಳಿದಿದ್ದರು. ಅವರ ಅದೃಷ್ಟವೋ ಎಂಬಂತ ಸುದ್ದಿಯೊಂದು ಅಲ್ಲಿನ ರೇಣುಕಾ ಬಡಾವಣೆಯಲ್ಲಿ ಕಾಣಿಸಿಕೊಂಡು ನಿಧನಿಧಾನವಾಗಿ ಪಟ್ಟಣದ ತುಂಬೆಲ್ಲಾ ವ್ಯಾಪಿಸಿತು, ಅದು ಗಂಡಾಂತರದಲ್ಲದಿದ್ದರೂ, ವಿಚಿತ್ರ ಮತ್ತು ನಗೆಪಾಟಲಿಗೆ ಸಂಬಂಧಿಸಿದ್ದಾಗಿತ್ತು.
ಆದೆಂದರೆ ಆದೇ ಪಟ್ಟಣದ ಬ್ಯಾಂಕೊಂದರಲ್ಲಿ ಮ್ಯಾನೇಜರಾಗಿರುವ ಏಕಾಂಬರ ಹೊಸ ಅಂಗಿಯನ್ನು ಹೊಲಿಸಿಕೊಳ್ಳಲು ನಿರ್ಧರಿಸಿರುವ ನೆಂದು, ಕಾರಣ- ಕಳೆದ ಇಪ್ಪತ್ತು, ಮುದ್ದತ್ತು ವರ್ಷಗಳಿಂದ
ಆತನು ಒಂದೇ ಒಂದು ಹೊಸ ಅಯನ್ನು ಹೊಲಿಸಿಕೊಳ್ಳದೆ ತನ್ನ ಅಳಿಗಳ ಮೇಲೆಯೇ ದಿನಗಳನ್ನು ಕಳ್ಳುತ್ತ ಪಟ್ಟಣದಾದ್ಯಂತ ಹೆಸರಾಗಿದ್ದರು. ನಿವೃತ್ತಿಯ ಬಳಿಕ, ಅವರೂಡ ಪದವಿಯನ್ನು ಅಲಂಕರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದ್ದ. ಅದೂ ಗುಟ್ಟಾ. ಅಂವನು ಹೊಸ ಅಂಗಿ ಹೊಲಿಸಿಕೊಳ್ಳುವುದೆಂದರೇನು?!

ABOUT AUTHOR

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಕುಂ.ವೀರಭದ್ರಪ್ಪ. ಕುಂ.ವಿ ಎಂದೇ ಖ್ಯಾತಿ ಘಳಿಸಿರುವ ಕುಂ.ವೀರಭದ್ರಪ್ಪ ಅಕ್ಟೋಬರ್ 1. 1953ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಕೊಟ್ಟೂರಿನಲ್ಲಿ ಕುಂಬಾರ ಹಾಲಪ್ಪ ಹಾಗೂ ತಾಯಿ ಕೊಟ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ್ರು. ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ.ವೀರಭದ್ರಪ್ಪ ಅವರು ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಹಾಗೂ ನುಡಿಗಟ್ಟುಗಳಿಂದ. ಕುಂ.ವೀ ಲೇಖನಗಳು ಅದೆಷ್ಟರ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಏಕಾಂಬರ”

Your email address will not be published. Required fields are marked *