#
| Category: | ಕನ್ನಡ |
| Sub Category: | ಸಾಮಾನ್ಯ ಇತರೆ ಪುಸ್ತಕಗಳು |
| Author: | Sabitha Bannadi |
| Publisher: | Chinthana Pusthaka |
| Language: | Kannada |
| Number of pages : | |
| Publication Year: | |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
#
Sabitha Bannadi |
|
ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರ ಪ್ರಜಾವಾಣಿಯಲ್ಲಿ ಅನಿಯಮಿತ ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಸಬಿತಾ ಅವರ ಪ್ರಕಟಿತ ಕೃತಿಗಳು- ಸಾಹಿತ್ಯ ನಿರೂಪಣೆಗಳ (ವಿಮರ್ಶಾ ಲೇಖನ), ಆಲಯವು ಬಯಲಾಗಿ (ಸಂಶೋಧನೆ), ನಿರಿಗೆ – (ಕವಿತಾ ಸಂಕಲನ), ಗೂಡು ಮತ್ತು ಆಕಾಶ – (ಅಂಕಣ ಬರಹ) ಅವಳ ಕಾವ್ಯ (ಸಂಪಾದನೆ), ಭಾಷೆ-ಬಳಕೆ, ಸಾಹಿತ್ಯ ಸಂಕಥನ – ಪಠ್ಯ ಪುಸ್ತಕ ಸಂಪಾದನೆ, ಅನುವಾದ: ಅಂಬೇಡ್ಕರ್ ಬದುಕು – ಹೋರಾಟ. ಪತ್ರಿಕೆಗಳು ಹಾಗೂ ಸಂಕಲನಗಳಲ್ಲಿ ಸಬಿತಾ ಬನ್ನಾಡಿ ಅವರ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಇವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ಕಿ ಕಾವ್ಯ ಪ್ರಶಸ್ತಿ, ಬೆಂಗಳೂರಿನ ಅತ್ತಿಮಬ್ಬೆ ಟ್ರಸ್ಟ್ ನ ಪುಸ್ತಕ ಪ್ರಶಸ್ತಿಗಳು ಲಭಿಸಿವೆ. |
0 average based on 0 reviews.