ಹೂವಿನ ಬುಟ್ಟಿಗೆ ಕವಿತೆ ಕಲ್ಲೆಸೆದು ಹೋಗಿದೆ. ಕಡಿದ ಮಾಲೆಯ ಕಣ್ಣೀರಿಗೆ ಹೆಸರು ಹುಡುಕುತ್ತಿದೆ ಪರಿಮಳ.
| Category: | ಕನ್ನಡ |
| Sub Category: | ಕವನಗಳು |
| Author: | ರಾಘವೇಂದ್ರ ಸಿ ವಿ | Raghavendra C V |
| Publisher: | ಸಸಿ ಪ್ರಕಾಶನ | sasi prakashana |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸದಾ ಕವಿತೆಯ ಗುಂಗಲ್ಲೇ ಇರುವಂತೆ ಕಾಣುವ ಸ್ನೇಹಿತ ಸಿವಿ ರಾಘವೇಂದ್ರ, ಸಂಕಲನ ತರುತ್ತಿರುವುದು ತಡವಾದರೂ ಈಗಾಗಲೇ ಬಿಡಿಬಿಡಿಯಾಗಿ -ಬಹಳ ವರ್ಷಗಳಿಂದ ಕವಿತೆಯನ್ನಷ್ಟೇ ನಿರಂತರವಾಗಿ ಬರೆಯುತ್ತಿರುವ ಬರಹಗಾರ. ಆ ಮಟ್ಟಿಗೆ ಅವರು ಏಕಪ್ರಕಾರ ವ್ರತಸ್ಥ. ಕಿರುತೆರೆಯಲ್ಲಿ ಕೆಲ ವರ್ಷಗಳಿಂದ ತೊಡಗಿಸಿಕೊಂಡಿದ್ದರೂ ಸಿನಿಮಾ ಹಾಡುಗಳ ಬಗ್ಗೆ ಮೋಹ, ಸದಾ ಏನನ್ನೋ ಧ್ಯಾನಿಸುತ್ತಿದ್ದಾರೇನೋ ಅನ್ನುವ ಗಾಢ ಮೌನ, ಕಡುವಿಷಾದ ಇವೆಲ್ಲವೂ ರಾಘವೇಂದ್ರ ಅವರ ಅಂತರಂಗದ ಬಯೋಡಾಟಾ. ತಮ್ಮ ಕವಿತೆಗಳಲ್ಲಿ ಆ ಕ್ಷಣವನ್ನು ಹಿಡಿಯುವುದರಲ್ಲಿ ಅವರು ನಿಸ್ಸಿಮ. ಸಂಕಲನದ ಕೆಲವು ಸಾಲುಗಳನ್ನು ಓದಿದರೆ ನಿಮಗೂ ಪುಳಕ ನೀಡದೇ ಇರುವುದಿಲ್ಲ. -ವಿಕಾಸ್ ನೇಗಿಲೋಣಿ
ರಾಘವೇಂದ್ರ ಸಿ ವಿ | Raghavendra C V |
0 average based on 0 reviews.