| Category: | ಕನ್ನಡ |
| Sub Category: | ಗಣಿತ |
| Author: | ಕೃಷ್ಣ ಚೈತನ್ಯ ಟಿ. ಎಸ್ . | Krishna Chaitanya T.S. |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 100 |
| Publication Year: | 2026 |
| Weight | 100 |
| ISBN | 978-81-685465-3-0 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
“ಗಣಿತವೆಂದರೆ ಕೇವಲ ಕ್ಲಿಷ್ಟಕರ ಸೂತ್ರಗಳಲ್ಲ, ಅದು ಪ್ರಕೃತಿ ನಮ್ಮೊಂದಿಗೆ ನಡೆಸುವ ಮೌನ ಸಂಭಾಷಣೆ. ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಈ ‘ಗಣಿತ ನಮಗೆಲ್ಲಿ ಉಪಯೋಗವಾಗುತ್ತದೆ?’ ಎಂಬ ಸಹಜ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡ ಈ ಕೃತಿ, ನಮ್ಮ ನಿತ್ಯಜೀವನದ ಸಾಮಾನ್ಯ ವಸ್ತುಗಳಲ್ಲಿ ಅಡಗಿರುವ ಗಣಿತದ ವಿಸ್ಮಯವನ್ನು ತೆರೆದಿಡುತ್ತದೆ. ಗಣಿತವು ವಿಶ್ವದ ನಿಯಮಗಳನ್ನು ಅರಿಯಲು ಇರುವ ಏಕೈಕ ಭಾಷೆ ಮತ್ತು ಬದುಕಿನ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಾರ್ಕಿಕ ಶಕ್ತಿ. ಮಕ್ಕಳ ಮನದಲ್ಲಿರುವ ಗಣಿತದ ಭಯವನ್ನು ಹೋಗಲಾಡಿಸಿ, ವಿಷಯದ ಬಗ್ಗೆ ಕುತೂಹಲ ಮತ್ತು ಪ್ರೀತಿಯನ್ನು ಮೂಡಿಸುವುದೇ ಈ ಪುಸ್ತಕದ ಮೂಲ ಆಶಯ. ಇದೊಂದು ಪಠ್ಯಪುಸ್ತಕವಲ್ಲ, ಬದಲಾಗಿ ಗಣಿತದ ಸೌಂದರ್ಯವನ್ನು ಸವಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಕೈಪಿಡಿ. ಬನ್ನಿ, ‘ಗಣಿತದ ಗಮ್ಮತ್ತ’ನ್ನು ಆಸ್ವಾದಿಸೋಣ!"
ಕೃಷ್ಣ ಚೈತನ್ಯ ಟಿ. ಎಸ್ . | Krishna Chaitanya T.S. |
0 average based on 0 reviews.