NEW RELEASES
ಕಗ್ಗಕ್ಕೊಂದು ನ್ಯಾನೋ ಕತೆ
Original price was: ₹ 130.₹ 111Current price is: ₹ 111.ಮಿಸ್ಸಿನ ಡೈರಿ
Original price was: ₹ 200.₹ 170Current price is: ₹ 170.NEW ARRIVALS
ಬಹುತ್ವ ಭಾರತ ಕಟ್ಟಿದವರು
Original price was: ₹ 350.₹ 298Current price is: ₹ 298.ಮಿಸ್ಸಿನ ಡೈರಿ
Original price was: ₹ 200.₹ 170Current price is: ₹ 170.VEERALOKA BOOKS
ಬಹುತ್ವ ಭಾರತ ಕಟ್ಟಿದವರು
Original price was: ₹ 350.₹ 298Current price is: ₹ 298.ಮಿಸ್ಸಿನ ಡೈರಿ
Original price was: ₹ 200.₹ 170Current price is: ₹ 170.TOP RATED BOOKS
ಮೇರುನಟ – ದೇಶಕ್ಕೊಬ್ಬ ದುರಂತ ನಾಯಕ
Original price was: ₹ 120.₹ 102Current price is: ₹ 102.ಪೂರ್ವಾವಲೋಕನ
Original price was: ₹ 195.₹ 174Current price is: ₹ 174.COMPETITIVE GUIDE BOOKS
ಸಾಮಾನ್ಯ ಇಂಗ್ಲಿಷ್
Original price was: ₹ 290.₹ 258Current price is: ₹ 258.ಮಧುವನ ಮಾರ್ಗದರ್ಶಿ 6th standard 2024 version
Original price was: ₹ 350.₹ 312Current price is: ₹ 312.ಕನ್ನಡ ಸಾಹಿತ್ಯ ಕೋಶ
Original price was: ₹ 600.₹ 534Current price is: ₹ 534.ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು
Original price was: ₹ 100.₹ 89Current price is: ₹ 89.ಪರಿಮಾಣಾತ್ಮಕ ಸಾಮರ್ಥ್ಯ
Original price was: ₹ 599.₹ 533Current price is: ₹ 533.ENGLISH BOOKS
Cambridge Global English Activity Book 6
Original price was: ₹ 425.₹ 378Current price is: ₹ 378.Famous Five 01 : Five On A Treasure Island
Original price was: ₹ 199.₹ 177Current price is: ₹ 177.Comprehensive Book Of English Grammar
Original price was: ₹ 275.₹ 245Current price is: ₹ 245.Harry Potter & The Philosophers Stone Book 1
Original price was: ₹ 550.₹ 490Current price is: ₹ 490.VEERALOKA NEWS
ಮೇ 24 ಮತ್ತು 25 ರಂದು ಉಡುಪಿಯಲ್ಲಿ ವೀರಲೋಕ ದೇಸಿ ಜಗಲಿ ಕಥಾ ಕಮ್ಮಟ ನಡೆಯಲಿದ್ದು, ಕಥೆ ಕಟ್ಟುವ ತಂತ್ರಗಾರಿಕೆಯನ್ನು ಕಲಿತುಕೊಳ್ಳಲು ಇಚ್ಚಿಸುವ ಉಡುಪಿ ಭಾಗದ ಸಾಹಿತ್ಯಾಸಕ್ತರಿಗೆ ಇದೊಂದು ಉತ್ತಮ ಅವಕಾಶ.
ಅಜ್ಜಿ…..!ಮೊಮ್ಮಕ್ಕಳ ಪೊರೆಯುತ್ತಾ, ತನ್ನದೇ ಬದುಕಿನನುಭವವ ಹೇಳುವ ಹಿರಿಜೀವ. ಯಾವ ಕಾಲಕ್ಕೆ ಯಾವ ಕಥೆ ಹೇಳಿ ಬದುಕ ಸ್ಥಿರವಾಗಿರಿಸಬೇಕೆಂಬಂತೆ, ಅವಳ ಅನುಭವದ ಕಥೆಯ ಪಾತ್ರಗಳ ನಿಡುಸುಯ್ಯುವಿಕೆ, ಅವಳದೇ ನುಡಿಗಟ್ಟು, ಹಾರೈಕೆ, ಪ್ರೀತಿ, ಕಾಳಜಿ, ಮಮತೆ, ಅವಳನ್ನೇ...[ read more ]
‘ಮಾತು ಬಾರದ , ಸಕಲೈಶ್ವರ್ಯಕ್ಕೂ ಒಡತಿಯಾದ ರಾಜಕುಮಾರಿ. ಅವಳನ್ನ ಅಪಹರಿಸೋ ರಾಕ್ಷಸ. ಹುಡುಕಿ ತಂದವರಿಗೆ ಅರ್ಧರಾಜ್ಯವನ್ನೇ ಕೊಡುತ್ತೇನೆನ್ನುವ ರಾಜ. ಅರ್ಧರಾಜ್ಯ ಬೇಡ, ಅವಳನ್ನು ಹುಡುಕಿತಂದರೆ ಅವಳನ್ನು ನನಗೆ ಮದುವೆ ಮಾಡಿಕೊಡುತ್ತೀರಾ ಎಂದು ಕೇಳುವ ,ಹಿಂದೊಮ್ಮೆ...[ read more ]
#ಗಾಯಗೊಂಡ_ಸಾಲುಗಳು #ವೀರಲೋಕಬುಕ್ಸ್ ಗಾಯಗೊಂಡ ಸಾಲುಗಳು ಕವನ ಸಂಕಲನವು ನಮ್ಮನ್ನು ಹಲವು ವಿಭಿನ್ನ ನೆಲೆಗಳಲ್ಲಿ ಒಳಹರಿವುಗಳ ಮೂಲಕ ವಿಚಾರಕ್ಕೆಡೆ ಮಾಡಿಕೊಡುತ್ತವೆ.ಇಲ್ಲಿ ಪ್ರತೀ ಕವನದ ಮೂಲಕ ನೇರವಾಗಿ ಕವಿ ಓದುಗನ ಎದೆಯೊಳಗೆ ಒಂದು ಅರಿವಿನ ಕಿಡಿಯನ್ನು ಬಿತ್ತುತ್ತಾರೆ.ಇಡೀ...[ read more ]
ಪುಸ್ತಕದ ಹೆಸರು: ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ...[ read more ]
1. ಮಾದಕ ದೊರೆ ( ಕಾದಂಬರಿ) *ಲೇಖಕ: ಸಂತೋಷಕುಮಾರ್ ಮೆಹಂದಳೆ *ವೀರಲೋಕ ಪ್ರಕಾಶನ ಮಾರಿಯೋ ಪುಜೋ ಅವರ ದಿ ಗಾಡ್ ಫಾದರ್ ಪುಸ್ತಕ ವಿಶ್ವವಿಖ್ಯಾತ ಮಾಫ಼ಿಯಾ ದೊರೆಯ ಬಗ್ಗೆ ಬರೆದ ಜನಪ್ರಿಯ ಸಾಹಿತ್ಯದ ಅದ್ವಿತೀಯ...[ read more ]
ಅಕ್ಕ Leela Appaji ಅವರ ಪುಸ್ತಕ ಬಿಡುಗಡೆಯಾಯಿತು ಎಂದು ತಿಳಿದ ಮೇಲೆ ತರುವವರೆಗೂ ಸಮಾಧಾನವಿರಲಿಲ್ಲ. ಇಂದು Ankita Pustaka ಕ್ಕೆ ಹೋಗಿ ತಂದೆ. ಅದೆಂಥಹ ಅದ್ಭುತ ಚಿತ್ರಗಳು! ಅವರ ಪರಿಕಲ್ಪನೆಯೂ ಅದ್ಭುತವೇ, ಅದರೆ...[ read more ]
ಬಾಲಿವುಡ್ ಖ್ಯಾತ ನಟಿ, ದಿಂವಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ವಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಕೆಲ ವರ್ಷಗಳೆ ಕಳೆದು ಹೋಗಿದೆ. ಆದರೆ ನಟಿಗೆ ಹೇಳಿಕೊಳ್ಳುವ...[ read more ]
ಕೊಪ್ಪಳ: ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ ಎಂಬ ವಿಷಯದಡಿ ಕೊಪ್ಪಳದಲ್ಲಿ ರೇಷ್ಮೆ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ರೇಷ್ಮೆ ಕೃಷಿಯತ್ತ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಮೇಳದಲ್ಲಿ ಕರೆ ನೀಡಲಾಯಿತು. ಭಾರತ ಸರ್ಕಾರದ ಕೇಂದ್ರ...[ read more ]
ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಹಾಗೂ ಖ್ಯಾತ ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಅತ್ಯುತ್ತಮ ಡ್ರೆಸಡ್ ಫಾರ್ ಫ್ಯಾಶನ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಬ್ರಿಟನ್...[ read more ]