ಸಮಾಲೋಕನ
Sale
Original price was: ₹ 180.₹ 160Current price is: ₹ 160.
Book Details
Weight | 0.2 kg |
---|---|
Author | THI NAM SHRIKANTAIAH |
Page Nos | 304 |
Publications | Vasantha Prakashana |
SYNOPSIS
ಪುಸ್ತಕದ ಬೆನ್ನುಡಿ :
ತೀನಂಶ್ರೀ ಸರಸ್ವತಿಯ ವರಕೃಪೆಗೆ ಪಾತ್ರರಾದ ಅದೃಷ್ಟಶಾಲಿಗಳು. ಇಂಗ್ಲಿಷ್, ಕನ್ನಡ, ಸಂಸ್ಕøತಗಳಲ್ಲಿ ಘನವಾದ ವಿದ್ವತ್ತನ್ನು ಸಂಪಾದಿಸಿದ್ದಾರೆ. ನಿಷ್ಕøಷ್ಟತೆ ಮತ್ತು ನಿರ್ದುಷ್ಟತೆ ಅವರ ಪಾಂಡಿತ್ಯದ ಲಕ್ಷಣ. ಯಾವುದಾದರೂ ವಿಷಯ ಕುರಿತು ಆಳವಾಗಿ ಅಭ್ಯಾಸ ಮಾಡುವತನಕ, ಸಾಕಷ್ಟು ಸಾಮಗ್ರಿಗಳನ್ನು ಸಂಗ್ರಹಿಸುವ ತನಕ, ಪದರಪದರವಾಗಿ ಅಮೂಲಾಗ್ರವಾಗಿ ಅನ್ವೇಷಣೆ ನಡೆಸುವ ತನಕ, ತಮ್ಮ ಸಂಶೋಧನೆಯಲ್ಲಿ ಸಂಪೂರ್ಣ ವಿಶ್ವಾಸ ಮೂಡಿ ಸಂದೇಹ ನಿವಾರಣೆಗೊಳ್ಳುವತನಕ ಅವರು ಯಾವುದನ್ನೂ ಮಾರುಕಟ್ಟೆಗೆ ತರುವುದಿಲ್ಲ. ಇಂಥ ಪಾಂಡಿತ್ಯದ ಜೊತೆಗೆ ಆಧುನಿಕ ವಿಮರ್ಶದೃಷ್ಟಿ ಸಮರಸವಾಗಿ ಸಮಾನಾಂತರವಾಗಿ ಬೆರತಿದೆ.
– ದೇಜಗೌ
ABOUT AUTHOR
Opinion of Others
There are no others opinion yet.
Customer Reviews
Related Products
ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಸಾಧ್ಯ ಅಸಾಧ್ಯಗಳ ನಡುವೆ
Original price was: ₹ 100.₹ 89Current price is: ₹ 89.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.