ಗಾಂಧೀಜಿ 100 ಆದರ್ಶಗಳು
₹ 125 Original price was: ₹ 125.₹ 111Current price is: ₹ 111.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಆಧ್ಯಾತ್ಮಿಕ ಕ್ಷೇತ್ರ ಅಸಾಮಾನ್ಯ ಸಂತರೂ ರಾಜಕೀಯ ಕ್ಷೇತ್ರದ ತತ್ವನಿಷ್ಠ ಚಿಂತಕರೂ ಆದ ಮಹಾತ್ಮಾ ಗಾಂಧಿ ಸತ್ಯ, ಅಹಿಂಸೆ, ಶ್ರದ್ಧೆ, ನಿಷ್ಠೆ ಮೊದಲಾದ ಶ್ರೇಷ್ಠ ಮೌಲ್ಯಗಳಿಗೆ ಮತ್ತೊಂದು ಹೆಸರು. ಅವರು ಹಂಬಲಿಸಿದ್ದು ರಾಮರಾಜ್ಯವನ್ನು. ‘ನಾನು’ ಎಂಬ ಅಹಂನಿಂದ ಸಂಪೂರ್ಣ ಮುಕ್ತರಾಗಿ ಧೀನ ದಲಿತರ, ದುರ್ಬಲರ ಸೇವೆಯಲ್ಲಿ ತೊಡಗುವುದೇ ಪರಮ ಆದರ್ಶವೆಂದು ನಂಬಿ ಅದರಂತೆ ನಡೆದುಕೊಂಡವರು ಅವರು. ‘ಗೀತೆ’ ಅವರು ಆರಾಧಿಸುತ್ತಿದ್ದ ಪವಿತ್ರ ಗ್ರಂಥ. ಅದರ ‘ಕರ್ಮಯೋಗ ಸಿದ್ಧಾಂತ’ದಲ್ಲಿ ಅವರಿಗೆ ಅಪಾರ ನಂಬಿಕೆ. ಸಮಯ ಪರಿಪಾಲನೆ ಹಾಗೂ ಶಿಸ್ತು ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ಹಾಗೆಯೇ ಅಸ್ಪೃಶ್ಯತೆತ ನಿರ್ಮೂಲನೆ, ಸ್ತ್ರೀ ಸಮಾನತೆ, ಗ್ರಾಮಸ್ವರಾಜ್ಯದ ಸ್ಥಾಪನೆ, ಎಲ್ಲರಿಗೂ ಮೂಲ ಶಿಕ್ಷಣ ದೊರಕಬೇಕಾದ ಅಗತ್ಯ-ಉವಯ ಅವರು ದೃಢವಾಗಿ ಪ್ರತಿಪಾಧಿಸಿದ ವಿಚಾರಗಳು. ಗಾಂಧೀಜಿಯವರ ಅಮೂಲ್ಯ ಸೂಕ್ತಿಗಳೂ ಇವೆ. ಆದರ್ಶ ರೀತಿಯಲ್ಲಿ ಬದುಕಬಯಸುವ ಹಿರಿಯರಿಗೂ ಕಿರಿಯರಿಗೂ ಈ ಕೃತಿ ಅತ್ಯಂತ ಉಪಯುಕ್ತ
ABOUT AUTHOR
Opinion of Others
There are no others opinion yet.
Reviews
There are no reviews yet.