• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಬಲಿಷ್ಠ ಭಾರತ | Bhalista bharatha

ಎಸ್ ಜಯಶಂಕರ್

₹699   ₹622

ಬಸಿರು|Basiru

nil

₹140   ₹125

ಬಹುತ್ವ ಕರ್ನಾಟಕ | Bahutva karnataka

ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಚರ್ಚೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪರಿಕಲ್ಪನೆಗಳಲ್ಲಿ ಬಹುತ್ವವೂ ಒಂದು ದೇಶದಲ್ಲಿ ಕಾವಳದಂತೆ ದಟ್ಟವಾಗಿ ಹಬ್ಬಿರುವ ವಿದ್ವೇಷದ ರಾಜಕೀಯ ವಾತಾವರಣಕ್ಕೂ, ಈ ಪರಿಕಲ್ಪನೆಯ ಚರ್ಚೆಗೂ ನಂಟಿದೆ. ಬರಗಾಲದಲ್ಲಿ ಮಳೆಯನ್ನು ಆವಾಹಿಸುವಂತೆ, ಚಾರಿತ್ರಿಕವಾದ ಒತ್ತಡಗಳಲ್ಲಿ ಪರಿಕಲ್ಪನೆಗಳು ಮೈದಳೆಯುತ್ತವೆ. ಬಿಕ್ಕಟ್ಟುಗಳ ಕಾಲದಲ್ಲಿ ನೆಮ್ಮದಿಯ ನಾಡನ್ನು ಕಟ್ಟಲು ಜರೂರಾದ ಪರಿಕಲ್ಪನೆಗಳನ್ನು ತಾತ್ವಿಕವಾಗಿ ರೂಪಿಸುವುದು ತಾತ್ವಿಕ ಹೊಣೆಗಾರಿಕೆ. ಆ ಪರಿಕಲ್ಪನೆಗಳನ್ನು ನಾಡಿನ ಸಂಕಟ ಸಂತಸ ಕನಸು ಚಿಂತನೆ ಸಂಭ್ರಮಗಳನ್ನು ಒಳಗೊಳ್ಳುವಂತೆ ಮಾಡುವುದು ಸಾಂಸ್ಕೃತಿಕ ತಿಳುವಳಿಕೆ ರೂಪಿಸುವ ಕೆಲಸ. ಇದು ಒಬ್ಬರಿಂದಾಗುವುದಲ್ಲ. ಸಾಮೂಹಿಕ ತೊಡಗುವಿಕೆ. ಒಮ್ಮೆಗೆ ಮುಗಿಯುವುದಲ್ಲ. ಚರ್ಚೆ ಸಂವಾದಗಳ ಮೂಲಕ ನಿರಂತರ ಮಾಡುತ್ತಲೇ ಇರಬೇಕಾದ್ದು.

₹300   ₹267

ಬಾಡದ ಹೂ

nil

₹150   ₹134

ಬಾಡಿದ ಹೂ | Baadida Hoo

ಸಾಲುಗಳು ಮುಗಿದರಬಹುದು ಆದರೆ, ಅನುಭವಗಳಲ್ಲ ಅನುಭವಗಳಿಗಿಂತ ದೊಡ್ಡ ಪಾಠ ಇನ್ನೊಂದಿಲ್ಲ. ಅನುಭವದ ಮುಂಚೆ ಇರುವ ನಿರೀಕ್ಷೆ ಮತ್ತು ವಿಷಯ ಅನುಭವದ ನಂತರ ಬದಲಾಗಬಹುದು, ಅನುಭವದ ಅನುಭವ ಅನುಭವಿಸಿದವರಿಗೆ ಮಾತ್ರ ಗೊತ್ತು. ಕಂಡಿತವಾಗಿಯೂ ಇವನು ಇನ್ನಷ್ಟು ಬರೆಯುತ್ತಾನೆ ಎಂಬ ನಿಮ್ಮ ಮನಸ್ಸಿನ ಒಂದು ಸಣ್ಣ ನಂಬಿಕೆಯೇ ನನ್ನ ಸಾಹಿತ್ಯ ಬದುಕಿನ ಬಹು ದೊಡ್ಡ ಗೆಲುವು.. - ಮಂಜುನಾಥ್ ಸಿ ಕೆ ದೊಡ್ಡನಿ

₹150   ₹134