#
ಈ ಸಂಪುಟದಲ್ಲಿ ಬಿ. ಎಂ. ಶ್ರೀಕಂಠಯ್ಯ ನವರಿಂದ ಹಿಡಿದು ಹೊಸ ತಲೆಮಾರಿನ ವರೆಗೂ ಹಲವು ಮಂದಿ ಸಾಹಿತಿಗಳು ಎಲ್.ಎಸ್. ಶೇಷಗಿರಿ ರಾವ್ ಅವರ ಹಲವು ಮುಖಗಳನ್ನು ಪರಿಚಯಿಸಿದ್ದಾರೆ. ಅವರ ಸಾಹಿತ್ಯ ಸೇವೆಯ ಹಲವು ಮಗ್ಗುಲುಗಳ ವಿಮರ್ಶೆಗಳಿವೆ. ಅವರೊಂದಿಗೆ ಒಡನಾಡಿದ ಸಾಹಿತ್ಯಕ ಮತ್ತು ಸಾಹಿತ್ಯೇತರ ವ್ಯಕ್ತಿಗಳ ಆತ್ಮೀಯ ನೆನಪುಗಳಿದೆ. ಅವರು ಸಾಹಿತ್ಯಕವಾಗಿ ಕ್ರಿಯಾಶೀಲರಾಗಿದ್ದ ಅವಧಿಯಲ್ಲಿ ನಡೆಸಲಾಗಿದ್ದ ಹಲವು ಸಂದರ್ಶನಗಳ ಅಮೂಲ್ಯ ಸಂಗ್ರಹವಿದೆ. ಓದುಗರಿಗೆ ವಿವರಗಳನ್ನು, ಸಿದ್ದಿ-ಸಾಧನೆಗಳನ್ನು ಸಮಗ್ರವಾಗಿ ಪರಿಚಯ ಮಾಡಿಕೊಡಬಲ್ಲ ಈ ಸಂಪುಟವು ಸಾಹಿತ್ಯಾಸಕ್ತರಿಗಂತೂ ಸಂಗ್ರಹಯೋಗ್ಯವಾದ ಕೃತಿಯಾಗಿದೆ.
ನಾಗರಾಜರಾವ್ ಎಂ ವಿ
nil
ರಾಜಪ್ಪ ದಳವಾಯಿ
ಡಾ ಜಿ ಬಿ ಹರೀಶ್ ಡಾ. ಜಿ. ಬಿ. ಹರೀಶ ಹುಟ್ಟಿದ್ದು 1975ರಲ್ಲಿ, ಹಾಸನದಲ್ಲಿ ಎಂಎ, ಎಂಬಿಎ ಮತ್ತು ಪಿಎಚ್ಡಿ ಪದವೀಧರರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ಕಣಜದ ಸಂಶೋಧನಾಧಿಕಾರಿಯಾಗಿ, ತುಮಕೂರು ವಿವಿಯ ಡಿ. ವಿ. ಗುಂಡಪ್ಪ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, "ಪ್ರಜಾವಾಣಿ"ಯ ಮುಖ್ಯ ಉಪಸಂಪಾದಕರಾಗಿ, "ವಿಜಯವಾಣಿ"ಯ ಸಂಪಾದಕೀಯ ಸಲಹೆಗಾರರಾಗಿ ಸೇವೆ. ಮೂರು ವರ್ಷ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ Read More...
ಡಾ ಎಂ ಎಸ್ ಸುಂಕಾಪುರ
Showing 961 to 990 of 5052 results