#
Category: | ಕನ್ನಡ |
Sub Category: | ವಿಮರ್ಶೆ |
Author: | Dr H S Sathyanarayana |
Publisher: | Alampu Prakashana |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಈ ಸಂಕಲನ ಕನ್ನಡದ ಅರಿವನ್ನು ಸೃಜಿಸುತ್ತಿದೆ. ಇದರ ಜೊತೆಗೆ ಎಚ್.ಎಸ್. ಸತ್ಯನಾರಾಯಣರ ಸಾಹಿತ್ಯ ಚಿಂತನೆಯ ಧ್ವನಿಯನ್ನು ಕಾಣಬಹುದು. ಕಾವ್ಯ ಮತ್ತು ಬದುಕು ಬೇರೆ ಬೇರೆ ನೆಲೆಯಲ್ಲವೆಂಬ ದೃಷ್ಟಿಕೋನವನ್ನು ಇವರ ವಿಶ್ಲೇಷಣೆಯಲ್ಲಿ ಕಾಣುತ್ತೇವೆ. ಕಾವ್ಯದ ಆಸ್ವಾದನೆ ಬದುಕಿನ ಆಸ್ವಾದನೆಯೂ ಆಗಬೇಕು ಆಗ ಜೀವನ ಮಧುರವಾಗುತ್ತದೆ. ಇಲ್ಲಿ ಆಸ್ವಾದನೆಯೆಂಬುದು ಬದುಕಿನ ಬೇರುಗಳ ಜೊತೆಗೆ ಬೆರೆತಿರುವಂತದ್ದು. ಅದು ಬೌತಿಕವಲ್ಲ. ಬೌದ್ಧಿಕ ಮತ್ತು ಹೃದಯದೊಂದಿಗೆ ಬೆರೆತಿರುವಂತದ್ದು. ಈ ಸಂಕಲನದಲ್ಲಿ ಬರುವ ಕವಿತೆಯ ಸಾಲುಗಳು ಏಕಕಾಲಕ್ಕೆ ಬೌದ್ಧಿಕ ಮತ್ತು ಹೃದಯ ಸಂವಾದದೊಂದಿಗೆ ಹೊಸ ಸಂಸ್ಕೃತಿಯೊಂದನ್ನು ಕಟ್ಟುತ್ತವೆ.
-ಡಾ. ರಾಜಶೇಖರ ಹಳೇಮನೆ
Dr H S Sathyanarayana |
0 average based on 0 reviews.