ವೈ ಎನ್ ಕೆ unlimited
Original price was: ₹ 250.₹ 223Current price is: ₹ 223.
SYNOPSIS
ಕಾವ್ಯ ಮತ್ತು ವಂಡರ್ ನಂಥ ವಿಟ್ ಬರಹಗಳಿಂದ ದೈಎನ್ಕೆ ಕನ್ನಡ ಜನರನ್ನೇ ಗೆದ್ದರು. ಹೀಗೆ ಬರೆದರೆ ಕೇಳ್ತಾರೆ ಜನ ಇಲ್ಲವೇ ಇಂಥ ಪದ್ಯಕ್ಕೆ …’ ಎಂದು ಒಂದೆಡೆ ಆದರು ಹೇಳುವರು. ಇಂಥ ವಿನೋದ ಕಾವ್ಯಕ್ಕೂ ಒಂದು ಮಿತಿಯಿದೆ ಎಂಬುದನ್ನು ಸೂಚಿಸುವುದೇ ಆಗಿದೆ, ವೈಎನ್ಕೆ ಶೈಲಿಯನ್ನು ಅನುಸರಿಸಿ ಹತ್ತಾರು ನಕಲಿ ಸ್ವಾಮರು ಹೊರಗೆ ಬಂದಿದ್ದಾರೆ, ಆದರೆ ಅವರ ಉದಕ್ಕೆ ಮನ್ನಣೆ ಸಿಗಲಿಲ್ಲ. ಅದರರ್ಥ ವೈಎನ್ಕೆ ಕಾವ್ಯ ವೈಎಸ್ ಭಂದಸ್ಸಿನದ್ದು, ವೈಎನ್ಕೆ ಲಹರಿಯಿದ್ದು, ವೈಎನ್ಕೆದ್ದು, ಬೆಂಗಳೂರ್ ಬಕಾಸುರ
ಎಂಬ ಅವರ ಗೀತೆ- ಅದು ಕಥನ ಕವನ ಎಂದಾದರೂ ಸರಿ. ಅವರು ಓದಿದಾಗಲೇ ಅವರ ಗೇಯತೆಯನ್ನು ಸೂಸುತ್ತದೆ, ಈ ಕಾವ್ಯದಲ್ಲಿ ನಗರೀಕರಣದ ದೈತ್ಯ ಬೆಳವಣಿಗೆ, ಯಾಂತ್ರಿಕತೆಯ ವೇಗ, ಸಹಜ ಬದುಕನ್ನು ಹೊಸಕಿ ಹಾಕುವುದನ್ನು ಧ್ವನಿಸುತ್ತದೆ.
“ಪಾಲಿಸಾಡಿಕೆಗೆ ಗಂಗ..ಆಮೇಲೆ ಇರೋದ್
ಹೆಂಗೆ’ ಎಂದು ಸ್ವತಃ ವೈಷಿಷ್ನೇ ಓದಬೇಕು. ಅರ್ವಸುರ ಆಗ ಅಸದೃ
ಮಾತು ಇರಬೇಕು ಮಿಂಚು ಹೊಳೆದಂಗೆ ಎಂಬ ಉಕ್ತಿಯನ್ನು ನಿಜ ಮಾಡಿದ ರೀತಿ ಅವರ * 11 ಕ ಬರಹಗಳು, ಹತ್ತು ಹಲವು ಪುಸ್ತಕಗಳು ಬಂದಿವೆ. ಒಂದಕ್ಕಿಂತ ಒಂದು ಸಂತೋಷ
ಸಾಮಯಿಕ ಸ್ಪಂದನ, ಹಾಲಿ ಜಗತ್ತನ್ನು ತಮ್ಮ ಏದುಲ ಚಚರಿಯಿಂದ ಖಾಲಿ ಮಾಡಿಡುತ್ತಾರೆ.
ABOUT AUTHOR
Opinion of Others
There are no others opinion yet.
Reviews
There are no reviews yet.