ವೈ ಎನ್ ಕೆ unlimited

Original price was: ₹ 250.Current price is: ₹ 223.

SKU: ynk Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
ISBN
Publications

SYNOPSIS

ಕಾವ್ಯ ಮತ್ತು ವಂಡರ್ ನಂಥ ವಿಟ್ ಬರಹಗಳಿಂದ ದೈಎನ್‌ಕೆ ಕನ್ನಡ ಜನರನ್ನೇ ಗೆದ್ದರು. ಹೀಗೆ ಬರೆದರೆ ಕೇಳ್ತಾರೆ ಜನ ಇಲ್ಲವೇ ಇಂಥ ಪದ್ಯಕ್ಕೆ …’ ಎಂದು ಒಂದೆಡೆ ಆದರು ಹೇಳುವರು. ಇಂಥ ವಿನೋದ ಕಾವ್ಯಕ್ಕೂ ಒಂದು ಮಿತಿಯಿದೆ ಎಂಬುದನ್ನು ಸೂಚಿಸುವುದೇ ಆಗಿದೆ, ವೈಎನ್‌ಕೆ ಶೈಲಿಯನ್ನು ಅನುಸರಿಸಿ ಹತ್ತಾರು ನಕಲಿ ಸ್ವಾಮರು ಹೊರಗೆ ಬಂದಿದ್ದಾರೆ, ಆದರೆ ಅವರ ಉದಕ್ಕೆ ಮನ್ನಣೆ ಸಿಗಲಿಲ್ಲ. ಅದರರ್ಥ ವೈಎನ್‌ಕೆ ಕಾವ್ಯ ವೈಎಸ್‌ ಭಂದಸ್ಸಿನದ್ದು, ವೈಎನ್‌ಕೆ ಲಹರಿಯಿದ್ದು, ವೈಎನ್‌ಕೆದ್ದು, ಬೆಂಗಳೂರ್ ಬಕಾಸುರ
ಎಂಬ ಅವರ ಗೀತೆ- ಅದು ಕಥನ ಕವನ ಎಂದಾದರೂ ಸರಿ. ಅವರು ಓದಿದಾಗಲೇ ಅವರ ಗೇಯತೆಯನ್ನು ಸೂಸುತ್ತದೆ, ಈ ಕಾವ್ಯದಲ್ಲಿ ನಗರೀಕರಣದ ದೈತ್ಯ ಬೆಳವಣಿಗೆ, ಯಾಂತ್ರಿಕತೆಯ ವೇಗ, ಸಹಜ ಬದುಕನ್ನು ಹೊಸಕಿ ಹಾಕುವುದನ್ನು ಧ್ವನಿಸುತ್ತದೆ.
“ಪಾಲಿಸಾಡಿಕೆಗೆ ಗಂಗ..ಆಮೇಲೆ ಇರೋದ್
ಹೆಂಗೆ’ ಎಂದು ಸ್ವತಃ ವೈಷಿಷ್‌ನೇ ಓದಬೇಕು. ಅರ್ವಸುರ ಆಗ ಅಸದೃ
ಮಾತು ಇರಬೇಕು ಮಿಂಚು ಹೊಳೆದಂಗೆ ಎಂಬ ಉಕ್ತಿಯನ್ನು ನಿಜ ಮಾಡಿದ ರೀತಿ ಅವರ * 11 ಕ ಬರಹಗಳು, ಹತ್ತು ಹಲವು ಪುಸ್ತಕಗಳು ಬಂದಿವೆ. ಒಂದಕ್ಕಿಂತ ಒಂದು ಸಂತೋಷ
ಸಾಮಯಿಕ ಸ್ಪಂದನ, ಹಾಲಿ ಜಗತ್ತನ್ನು ತಮ್ಮ ಏದುಲ ಚಚರಿಯಿಂದ ಖಾಲಿ ಮಾಡಿಡುತ್ತಾರೆ.

ABOUT AUTHOR

ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ವೈ ಎನ್ ಕೆ unlimited”

Your email address will not be published. Required fields are marked *

Related Products