ಸಂಪಾದಕರ ಸದ್ಯಶೋಧನೆ ಭಾಗ 01

Original price was: ₹ 250.Current price is: ₹ 223.

SKU: sampadakara sadyashodhane 01 Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .5 kg
Author
Page Nos
Publications

SYNOPSIS

ನನಗೆ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಬರೆಯಲು ಆಗಲೇ ನಾಲೈದು ಅಂಕಣಗಳಿದ್ದವು. ಬೇರೆ ಕೆಲವು ಹೆಸರಿನಲ್ಲಿ ಬರೆಯುತ್ತೇನೆ ಎಂಬ ಆಪಾದನೆಗಳೂ ಇದ್ದವು. ಅವು ಸಾಲದು ಎಂಬಂತೆ, ಈ ‘ಸಂಪಾದಕರ ಸದ್ಯಶೋಧನೆ’ಯನ್ನು ನಾನು ಬೇಕೆಂದೇ ಮೈ ಮೇಲೆ ಎಳೆದುಕೊಂಡೆ. ನನ್ನ ಪಾಡಿಗೆ ನಾನಿದ್ದಿದ್ದರೆ ಯಾರೂ ಕೇಳುತ್ತಿರಲಿಲ್ಲ. ಅಷ್ಟಕ್ಕೂ, ನಾನು ಬರೆದಿದ್ದು ಕಮ್ಮಿಯಾಯಿತು ಎಂದು ಯಾವ ಓದುಗನೂ ದೂರು- ದುಮ್ಮಾನ ಹೇಳಿಕೊಂಡಿರಲಿಲ್ಲ. ಅಷ್ಟಾಗಿಯೂ ಸುಮ್ಮನಿರದೇ, ಉದ್ದೇಶಪೂರ್ವಕವಾಗಿ ಕೆಡವಿಕೊಂಡ ಬರಹಗಳಿವು. ಬರೆಯುವುದು ಕಷ್ಟ ಅದರಲ್ಲೂ ದಿನವೂ ಬರೆಯುವುದು ಇನ್ನೂ ಕಷ್ಟ. ಇದು ನಮಗೆ ನಾವು ವಿಧಿಸಿಕೊಳ್ಳಬಹುದಾದ ಹಿತವಾದ ಶಿಕ್ಷೆ, ಆದರೆ ಈ ಶಿಕ್ಷೆಯನ್ನು ಓದುಗರಿಗೆ ವರ್ಗಾಯಿಸಬಾರದಷ್ಟೇ, ಅದನ್ನು ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ, ಈ ಪುಸ್ತಕವನ್ನು ಯಾವ ಪುಟದಿಂದ ಬೇಕಾದರೂ ಓದಬಹುದು. ಹಿಂದಿನದಕ್ಕೂ ಮುಂದಿನದಕ್ಕೂ ಸಂಬಂಧವಿಲ್ಲ, ಪ್ರತಿ ಬರಹವೂ ಏಕಾಂಗಿ, ಇವು ಯಾವ ಪಂಥ, ಪ್ರಕಾರ, ಎಡ-ಬಲದ ಹಂಗಿಲ್ಲದ, ವಿಮರ್ಶಕರ ತೆಕ್ಕೆಗೆ ಸಿಗದ, ನಿರುಪದ್ರವಿ, ನಿರ್ವಿಕಾರ ಗುಣ ಹೊಂದಿದವು. ಆ ಕ್ಷಣಕ್ಕೆ ಹೊಸ ವಿಷಯ ಶೋಧಿಸುವ, ಹೇಳುವ ಹಂಬಲವೇ ಈ ಬರಹದ ತೇಲು ಭಾವ,
ವಿಶ್ವೇಶ್ವರ ಭಟ್

ABOUT AUTHOR

ಪತ್ರಿಕೋದ್ಯಮದಲ್ಲಿ ಸದಾ ಕೇಳಿ ಬರುವ ಹೆಸರು ವಿಶ್ವೇಶ್ವರ ಭಟ್. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರಾದ ವಿಶ್ವೇಶ್ವರ ಭಟ್ ವೃತ್ತಿ ಜೀವನ ಆರಂಭಿಸಿದ್ದು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟೆಂಟ್ ಪ್ರೊಫಸರ್ ಆಗಿ. ಜೊತೆಗೆ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ವಿಶ್ವೇಶ್ವರ ಭಟ್ ಕೆಲಸ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಭಟ್ಟರ ಜೀವನ ಆರಂಭವಾಗಿದ್ದು ಸಂಯುಕ್ತ ಕರ್ನಾಟಕ ದಿನ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಸಂಪಾದಕರ ಸದ್ಯಶೋಧನೆ ಭಾಗ 01”

Your email address will not be published. Required fields are marked *

Related Products