ಪುಸ್ತಕ ಬಿಡುಗಡೆ ಜಾತಿ ಮತ್ತು ಲಿಂಗತ್ವ - ದಲಿತ ಮಹಿಳೆಯರ ಸತ್ಯಕತೆಗಳ ನಿರೂಪಣೆ
ಪುಸ್ತಕ ಬಿಡುಗಡೆ ಡಾ. ಕೆ.ವಿ.ನೇತ್ರಾವತಿ, ಉಪನ್ಯಾಸಕರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ.
ಮುಖ್ಯ ಅತಿಥಿಗಳು ಡಾ. ಧಮ್ಮಸಂಘಿನಿ ರಮಾ ರಕ್ ಪುಲೆ ಅಂಬೇಡ್ಕರ್ ವಾದಿ ಕಾರ್ಯಕರ್ತೆ ಮತ್ತು ಚಿಂತಕರು,
ಅಧ್ಯಕ್ಷರು - ರಿಪಬ್ಲಿಕನ್ ಆರ್ ಎ ಎಂ ಎ ಐ ಅನಘ ತಾಂಬೆ, ಮುಖ್ಯಸ್ಥರು, ಕ್ರಾಂತಿ ಜ್ಯೋತಿ ಸಾವಿತ್ರಿ ಭಾಯಿ ಪುಲೆ ಮಹಿಳಾ ಅಧ್ಯಯನ ಕೇಂದ್ರ,
ಪುಸ್ತಕ ಕುರಿತು ಡಾ. ಭಾರತಿ ದೇವಿ.ಪಿ, ಕನ್ನಡ ಉಪನ್ಯಾಸಕರು, ಶಿವಮೊಗ್ಗ ಕೆ.ಪಿ ಲಕ್ಷ್ಮಣ, ರಂಗ ನಿರ್ದೇಶಕರು ಹಾಗು ಬರಹಗಾರರು.
ಉಪಸ್ಥಿತಿ ಡಾ. ದು ಸರಸ್ವತಿ, ಲೇಖಕಿ
ಡಾ. ಮಮತಾ ಕೆ ಎನ್, ಪ್ರಕಾಶಕಿ, ಕೌದಿ ಪ್ರಕಾಶನ