
Category: | ಕನ್ನಡ |
Sub Category: | ಕಾದಂಬರಿ |
Author: | ಮುದಿರಾಜ್ ಬಾಣದ್ | Mudiraj Baanad |
Publisher: | ವೈಷ್ಣವಿ ಪ್ರಕಾಶನ | Vaishnavi Prakashana |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಗಿಡದ ಮೇಲೆ ಕುಳಿತ ತೂಮನ್ನು ಒಂದು ಚೂರು ಸಪ್ಪಳವಾಗದಂತೆ ಮೆಲ್ಲನೆ ಅದರ ಬಾಲವನ್ನು ಗಪ್ಪನೆ ಹಿಡಿದು ಅದರ ಎರಡು ರೆಕ್ಷೆಗಳನ್ನು ಒಂದು ಮಾಡಿ ಅದರ ಮುಖವನ್ನು ನೋಡಿ ಖುಷಿಪಡುವಂತೆ ಲಂಕ್ಯಾನ ಎರಡು ರಟ್ಟಿಯನ್ನು ಹಿಡಿದು ಅವನ ತಾಯಿ ಮತ್ತು ಹೆಂಡತಿ ಬೈಯ್ಯುತ್ತ ಎಳೆಯುತ್ತಿದ್ದರು. ಲಂಕ್ಯಾ ಬುಟ್ಟಿಯಲ್ಲಿ ಮಲಗಿಕೊಂಡ ಹಲ್ಲುಕಿತ್ತ ಹಾವಿನಂತೆ ಸುಮ್ಮನೆ ತಲೆಬಗ್ಗಿಸಿಕೊಂಡು ನಡೆಯುತ್ತಿದ್ದ. ಅಷ್ಟರಲ್ಲಿ ಯಾರೋ ಒಬ್ಬ "ಇಲ್ಲಿ ತನಕ ನಡಕಂತ ಬಂದಾನ ಅವನ ಹುಚ್ಚು ಬಿಡಬೇಕಂದರೆ ಈ ದೇವರ ದರ್ಶನನ ಮಾಡಿಸಿಕೊಂಡು ಹೋಗಿ" ಅಂದರು. ಆ ಮಾತು ನಿಜವೆಂಬಂತೆ ಗಟ್ಟಿಯಾಗಿ ಹಿಡಿದ ಲಂಕ್ಯಾನ ರಟ್ಟೆ ಬಿಟ್ಟು ನಿಂತಲ್ಲೆ ದೇವರಿಗೆ ಕೈಮುಗಿದರು. ತನ್ನನ್ನು ಕೈಹಿಡಿದು ಮಗುವಿನಂತೆ ಅವನ ಹೆಂಡತಿ ಮೆಲ್ಲಗೆ ಕರೆದುಕೊಂಡು ದೇವರ ದರ್ಶನಕ್ಕೆ ನಿಂತಳು. ಸುಮಾರು ಮೂರು ಕಿ.ಮೀ.ದಷ್ಟು ಜನ ಮೂರು ನಾಲ್ಕು ತಾಸುಗಳ ಕಾಯುವಿಕೆಯ ನಂತರ ದೇವರ ದರ್ಶನ ಆಯಿತು. ಕೆಲವೇ ಕೆಲವು ಸೆಕೆಂಡಗಳ ಒಳಗೆ ದೇವರ ಮುಖವನ್ನು ಮನದಲ್ಲಿ, ಕಣ್ಣಲ್ಲಿ ತುಂಬಿಕೊಂಡು ಹೊರನಡೆದರು.
ಮುದಿರಾಜ್ ಬಾಣದ್ | Mudiraj Baanad |
0 average based on 0 reviews.