| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | Dr N Someshwara |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 140 |
| Publication Year: | 2026 |
| Weight | 150 |
| ISBN | 9788168770829 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ
ನಮ್ಮ ಬದುಕು ಒಂದು ಸುದೀರ್ಘ ಯಾನ. ಈ ಹಾದಿಯಲ್ಲಿ ಆರೋಗ್ಯದ ಏರುಪೇರುಗಳು ಮತ್ತು ಸಾವಿನ ಅನಿವಾರ್ಯತೆ ಎನ್ನುವ ಕತ್ತಲೆಗಳು ನಮಗೆ ಎದುರಾದಾಗ ನಮ್ಮ ಮನಸ್ಸು ಅರ್ಜುನನಂತೆ ವಿಷಾದಕ್ಕೆ ಒಳಗಾಗುತ್ತದೆ. ಒಬ್ಬ ವೈದ್ಯನಾಗಿ ನಾನು ಅನೇಕ ರೋಗಿಗಳಲ್ಲಿ ಕಂಡಿರುವ ಸಾಮಾನ್ಯ ಅಂಶವೆಂದರೆ `ಭಯ'. ಈ ಭಯವು ಕೇವಲ ಕಾಯಿಲೆಯದ್ದಲ್ಲ, ಬದಲಿಗೆ ಅಜ್ಞಾನದಿಂದ ಮೂಡುವಂತದ್ದು.
ಈ ಪುಸ್ತಕವು ವಿಜ್ಞಾನದ ತರ್ಕ ಮತ್ತು ಭಗವದ್ಗೀತೆಯ ಸ್ಥಿತಪ್ರಜ್ಞೆಯ ನಡುವಿನ ಸೇತುವೆಯಾಗಿದೆ. ಸೂರ್ಯನಿಂದ ನಮಗೆ ದೊರೆಯುವ ಚೈತನ್ಯದಿಂದ ಹಿಡಿದು, ನಮ್ಮ ತ್ರಿಗುಣಗಳ ವಿಶ್ಲೇಷಣೆಯವರೆಗೆ; ಮಧುಮೇಹದಂತಹ ಜೀವನಶೈಲಿಯ ಸವಾಲುಗಳಿಂದ ಹಿಡಿದು, ಸಾವನ್ನು ಸ್ವಾಗತಿಸುವ ಧೈರ್ಯದವರೆಗೆ - ಇಲ್ಲಿ ಎಲ್ಲವೂ ಅಡಕವಾಗಿದೆ. ಎಲಿಸಬೆತ್ ಕುಬ್ಲರ್-ರಾಸ್ ಅವರ ಮನೋವೈಜ್ಞಾನಿಕ ಹಂತಗಳನ್ನು ಕೃಷ್ಣನ ಆಪ್ತಸಲಹೆಯೊಂದಿಗೆ ಸಮೀಕರಿಸಿರುವುದು ಈ ಕೃತಿಯ ವಿಶಿಷ್ಟತೆ.
Dr N Someshwara |
0 average based on 0 reviews.