ಯಾರು ಹೇಳದ ಕಥೆಗಳು
₹ 128
SYNOPSIS
ಕನ್ನಡದಲ್ಲಿ ಸಣ್ಣಕಥೆಗ ಆಗೀಗ ದೆಸೆ ತಿರುಗಿ, ಕಥಾಸ್ಪರ್ಧೆಯ ಮೊತ್ತಬೀಗ ಅರ್ಧ ಲಕ್ಷ ಮುಟ್ಟದೆ. ಇದು ಯುವ ಕಥೆಗಾರರಿಗೆ ಇಂಬಾಗುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಹೌದು, ಐದುನೂರು ರೂಪಾಯಿಯಿಂದ ಐವತ್ತು ಸಾವಿರದವರೆಗೆ ನಮ್ಮ ಹಣ್ಣಕಥೆಗಳನ್ನು ವಿಸ್ತರಿಸುತ್ತಿರುವ ಪತ್ರಿಕೆಗಳು ಮತ್ತು ಪ್ರಾಯೋಜಕರು ಪ್ರಶಂಸಾರ್ಹರು.
ವಿಜಯ ಕರ್ನಾಟಕ ಪತ್ರಿಕೆ ಮತ್ತು ವೀರಲೋಕ ಸಂಸ್ಥೆ ಒಟ್ಟಾಗಿ ನಡೆಸಿದ ದೀಪಾವ ಕಥಾಸ್ಪರ್ಧೆಯು ಅಂತಹುದೇ ಆಕರ್ಷಣೀಯ ಬಹುಮಾನ ಮೊತ್ತವನ್ನು ಹೊಂದಿರುವ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಗೆ ಆರುನೂರಕ್ಕೂ ಮಿಕ್ಕಿ ಕಥೆಗಳು ಬಂದದ್ದು ಒಂದು ದಾಖಲೆ, ಪದಮಿತಿಯ ನಡುವೆಯೂ ಫಅಸಿದ ಈ ಸಮೃದ್ಧ ಕಥಾಬೆಳೆಯ ಎಲ್ಲಾ ಸ್ಪರ್ಧಿಗಳೂ ಅಭಿನಂದನೆಗೆ ಭಾಜನರು.
ಅಂತಿಮ ಸುತ್ತಿಗೆ ಬಂದ ನಲವತ್ತೊಂದು ಕಥೆಗಳು ಒಂದಿಲ್ಲೊಂದು ಕಾರಣದಿಂದ ಗಮನಾರ್ಹವಾಗಿದ್ದವು. ಅವುಗಳ ಪೈಕಿ ಒಂದನ್ನು ಮೊದಲ ಬಹುಮಾನಕ್ಕಾಗಿ, ನಾಲ್ಕು ಕಥೆಗಳನ್ನು ಸಮಾಧಾನಕರ ಬಹುಮಾನಕ್ಕಾಗಿ ಆಲಿಸಲಾಯ್ತು. ಉಲ್ಲೇಖಿಸಬೇಕಾದ ಮಾತೆಂದರೆ ಈ ಅಂತಿಮ ಸುತ್ತಿನ ನಲವತ್ತೊಂದು ಕಥೆಗಳಲ್ಲಿ ಹದಿನೈದನ್ನು ಆರಿಸಿ ಕಥಾ ಸಂಕಲನ ಪ್ರಕಣಸುವ ಪ್ರಾಯೋಜಕರ ಒಂದು ಯೋಜನೆಯ ಬಗ್ಗೆ. ಇದೊಂದು ಸೊಗಸಾದ ಯೋಜನ.
ಅದರಂತ, ಬಹುಮಾನಿತ ಕಥೆಗಳೂ ಸೇರಿದಂತೆ ಆಯ್ದ ಹದಿನೈದು ಕಥೆಗಳ ಈ ಹಂಕಲನವೀಗ ಓದುಗರ ಮುಂದಿದೆ. ನಿಜವಾದ ತೀರ್ಪುಗಾರರು ಕೊನೆಗೂ ಓದುಗರೇ.
ABOUT AUTHOR
Opinion of Others
There are no others opinion yet.
Reviews
There are no reviews yet.