View cart “ಬೆಳ್ಳಿತೆರೆಯ ಬಂಗಾರದ ಗೆರೆ” has been added to your cart.
ನೀಲಗಿರಿ
₹ 750 Original price was: ₹ 750.₹ 668Current price is: ₹ 668.
ದಡವ ನೆಕ್ಕಿದ ಹೊಳೆ
₹ 200 Original price was: ₹ 200.₹ 178Current price is: ₹ 178.
ವ್ಯಗ್ರ ಮತ್ತು ಇತರ ಕಾದಂಬರಿಗಳು
Sale
₹ 180 Original price was: ₹ 180.₹ 153Current price is: ₹ 153.
SKU:
vyagra mattu itara kadambarigalu
Categories: ಕಾದಂಬರಿ, ವೀರಲೋಕ ಬುಕ್ಸ್, ಸೃಜನಶೀಲ ಸಾಹಿತ್ಯ
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .5 kg |
---|---|
Author | Kumara Bendre |
Page Nos | 156 |
ISBN | 9789394942387 |
Publications | Veeraloka |
SYNOPSIS
‘ವ್ಯಗ್ರ’ ‘ಅಳಿವು’ ‘ಅವಸಾನ’ ಈ ಮೂರೂ ಕಾದಂಬರಿಗಳು ಏನೋ ಒಂದು ಸಮಸ್ಯೆ, ಸವಾಲು, ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು. ಅಸಮಾನತೆ, ಅನ್ಯಾಯದಿಂದ ತುಳಿತಕ್ಕೊಳಗಾಗಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬನ ಅಂತರಂಗದ ಕಿಡಿ ಪ್ರಜ್ವಲಿಸುವ ಕಥನ ‘ವ್ಯಗ್ರ’ ಕಾದಂಬರಿಯಲ್ಲಿದೆ. ಸಕಾರಾತ್ಮಕ ವ್ಯಕ್ತಿ ಮತ್ತು ಶಕ್ತಿಯೊಂದನ್ನು ಈ ವ್ಯವಸ್ಥೆ ಹೇಗೆ ನಕಾರಾತ್ಮಕವಾಗಿ ಬದಲಿಸಿ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ವಿಚಾರದ ಮೇಲೆ ಇದು ಬೆಳಕು ಚೆಲ್ಲುವಂತಹದು.
ABOUT AUTHOR
ಕುಮಾರ ಬೇಂದ್ರೆ ಅವರು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ 24-10-೧೯೭೭ ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಮುಗಿಸಿದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲೆಯಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಕುಮಾರ ಬೇಂದ್ರೆ ಅವರು ಮಾದಪ್ಪನ ಸಾವು, ಅದೃಶ್ಯ ಲೋಕದ ಮಾಯೆ, ನಿರ್ವಾಣ , ಗಾಂಧಿ ವೃತ್ತದ ದಂಗೆ , ಮನಸೆಂಬ Read More...
Opinion of Others
There are no others opinion yet.
Customer Reviews
Be the first to review “ವ್ಯಗ್ರ ಮತ್ತು ಇತರ ಕಾದಂಬರಿಗಳು” Cancel reply
Related Products
ವಿಶ್ವಯಾನಕ್ಕೆ ಗಣಿತವಾಹನ
Rated 0 out of 5
ತ್ಯಾಗಕ್ಕಿಲ್ಲ ನೂಕುನುಗ್ಗಲು
Rated 0 out of 5
ಬೆಳ್ಳಿತೆರೆಯ ಬಂಗಾರದ ಗೆರೆ
Rated 0 out of 5
ಒಳ್ಳೆಯ ಬದುಕಿನ ಸೂತ್ರಗಳು
Rated 0 out of 5
Shopping cart
Reviews
There are no reviews yet.