ಊರು ಬೆಂಗಳೂರಿನ ಬಳಿಯ ಬೊಮ್ಮಸಂದ್ರ ಗ್ರಾಮ. ಓದಿದ್ದು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಎಂ.ಇ. ಪದವಿ. ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ. ಅದೇ ಸಮಯದಲ್ಲಿ ಅಂತರ್ಜಾಲದಲ್ಲಿ ಲೇಖನ-ಕತೆ-ಕವನಗಳ ಬರವಣಿಗೆ ಆರಂಭ. ಇಲ್ಲಿಯವರೆಗೆ ಪ್ರಕಟಿಸಿದ್ದು ಲೇಖನ-ಕತೆ-ಕವನಗಳ ಸಂಗ್ರಹ `ಜಿಜ್ಞಾಸಾ ಗಂಗೆಯ ದಡದ ಕಾಲ್ದಾರಿಯಲ್ಲಿ', ಲೇಖನ ಸಂಗ್ರಹ `ದೇಶ-ಕಾಲ-ಶ್ರಮ', ಅನುವಾದಿತ ಕಾದಂಬರಿ `ಎದೆಯ ಕೂಗನು ಮೀರಿ', ಅನುವಾದಿತ Read More...
Reviews
There are no reviews yet.