ಜನನ ೧೯೮೧. ದಾವಣಗೆರೆಯಲ್ಲಿ ವಾಸ. ದಿನಪತ್ರಿಕೆ ವಿತರಕ, ಮರದ ಕೆಲಸ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ. `ಸೂಜಿ' ಕಾದಂಬರಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ ಪ್ರೋತ್ಸಾಹ ಧನ ದೊರೆತಿದೆ. ಈ ಕಾದಂಬರಿಗೆ ರಾಜ್ಯ ಮಟ್ಟದ `ಲೇಖಿಕ' ಪ್ರಶಸ್ತಿ ಹಾಗೂ `ಗುರುಕುಲ' ಪ್ರಶಸ್ತಿಗಳು ಸಂದಿವೆ. `ಮುಳ್ಳೆಲೆಯ ಮದ್ದು' ಕವನ ಸಂಕಲನಕ್ಕೆ ರಾಜ್ಯಮಟ್ಟದ `ಹಿಂದುಸ್ತಾನ್ ರಿಪಬ್ಲಿಕನ್' ಪ್ರಶಸ್ತಿ ಲಭಿಸಿದೆ. ದಾವಣಗೆರೆಯ ಕಾರ್ಮಿಕ ನೇತಾರ ಕಾಂ|| ಹೆಚ್ಕೆ. Read More...
Reviews
There are no reviews yet.