ಬೆಳ್ಳಿತೆರೆಯ ಬಂಗಾರದ ಗೆರೆ
SYNOPSIS
ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರತಿವಾರ ಕಲಾವಿದರ ಕುರಿತು ಬರೆದ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಅಂಕಣ ಬರಹ ಈಗ ಪುಸ್ತಕವಾಗಿದೆ. ಚಿತ್ರರಂಗ ಕುರಿತ ಅನೇಕ ಕುತೂಹಲಕಾರಿ ಸಂಗತಿ ಹಾಗೂ ಮಹತ್ವಪೂರ್ಣ ಮಾಹಿತಿಗಳ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ. ಈ ಪುಸ್ತಕ ಓದಿದರೆ ವಿಷ್ಣುವರ್ಧನ್, ಅಂಬರೀಶ್, ರಾಜ್ಕುಮಾರ್, ಕಲ್ಪನಾ ಹೀಗೆ ಹಲವು ಕಲಾವಿದರ ಮಾಹಿತಿ ಜೊತೆಗೆ ಕನ್ನಡ ಚಿತ್ರರಂಗದ ಇತಿಹಾಸವೂ ಬಿಚ್ಚಿಕೊಳ್ಳುತ್ತದೆ. ಹಲವು ಸಿನಿಮಾಗಳ ನಿರ್ಮಾಣದ ಕಥೆ-ವ್ಯಥೆ ಹಾಗೂ ಜನಪ್ರಿಯತೆ, ಯಶಸ್ಸು ಇತ್ಯಾದಿ ವಿಚಾರಗಳು ಕಥನ ರೂಪದಲ್ಲಿ ಇಲ್ಲಿ ದಾಖಲಾಗಿವೆ.
ABOUT AUTHOR
Opinion of Others
There are no others opinion yet.
Customer Reviews
Related Products
Start typing to see products you are looking for.
Reviews
There are no reviews yet.