ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು
₹ 190 Original price was: ₹ 190.₹ 169Current price is: ₹ 169.
ಪಚ್ಚೆ ರೆಸಾರ್ಟ್
₹ 60 Original price was: ₹ 60.₹ 53Current price is: ₹ 53.
ಅನಾಥ ಪ್ರೀತಿಯ ಅನುಬಂಧ
Sale
₹ 140 Original price was: ₹ 140.₹ 119Current price is: ₹ 119.
SKU:
anatha preetiya anubandha
Categories: ಕಾದಂಬರಿ, ವೀರಲೋಕ ಬುಕ್ಸ್, ಸೃಜನಶೀಲ ಸಾಹಿತ್ಯ
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .3 kg |
---|---|
Author | Manjunath Kamath |
Page Nos | 156 |
ISBN | 9789394942431 |
Publications | Veeraloka |
SYNOPSIS
‘ ಪ್ರೀತಿ ‘ ಇದು ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹ್ರದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದುಯಾವ ಪ್ರತಿಬಂಧಕ್ಕೂ ಒಳ ಪಡುವುದು ಕಷ್ಟ.
‘ ಅನಾಥ ಪ್ರೀತಿಯ ಅನುಬಂಧ.’ ಎರಡು ವಿಭಿನ್ನ ಧರ್ಮದ ಎಳೆಯ ಪ್ರೇಮಿಗಳ ಕಾಲೇಜು ವ್ಯಾಸಂಗದ ಕಿರು ಅವಧಿಯಲ್ಲಿ ಅಂಕುರಿಸಿದ ಪ್ರೀತಿಯು ವಿವಿಧ ಆಕಸ್ಮಿಕ ತಿರುವುಗಳನ್ನು ಪಡೆಯುವ ಮತ್ತು ಜಾತಿ, ಮತ, ಕುಲ ಗೋತ್ರದ ಎಲ್ಲೆಕಟ್ಟನ್ನು ಮೀರಿದ ಪ್ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುವ ರೋಚಕ ಕಥಾನಕ.
ABOUT AUTHOR
``ಅನಾಥ ಪ್ರೀತಿಯ ಅನುಬಂಧ'' ಕಾದಂಬರಿಯ ಲೇಖಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಹಾಲಾಡಿ, ಶಂಕರನಾರಾಯಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ. ಸಿಂಡಿಕೇಟ್ ಬ್ಯಾಂಕಿನ ಮಥುರಾ, ನವದೆಹಲಿ, ಮಂಗಳೂರು, ಬೆಳಗಾವಿ, ಶಂಕರನಾರಾಯಣ ಶಾಖೆ-ಕಚೇರಿಗಳಲ್ಲಿ ಮೂವತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಪ್ರಸ್ತುತ ಹಾಲಾಡಿಯ ಬೆಳಾರಮಕ್ಕಿಯಲ್ಲಿ ನೆಲೆಸಿದ್ದಾರೆ. ಯಕ್ಷಗಾನ, ನಾಟಕ, ಸಾಹಿತ್ಯದಲ್ಲಿ ಬಾಲ್ಯದಿಂದಲೇ Read More...
Opinion of Others
There are no others opinion yet.
Customer Reviews
Be the first to review “ಅನಾಥ ಪ್ರೀತಿಯ ಅನುಬಂಧ” Cancel reply
Related Products
ವಿಶ್ವಯಾನಕ್ಕೆ ಗಣಿತವಾಹನ
Rated 0 out of 5
ಒಳ್ಳೆಯ ಬದುಕಿನ ಸೂತ್ರಗಳು
Rated 0 out of 5
Shopping cart
Reviews
There are no reviews yet.