
ಭಾರತ ಕಂಡ ಅದ್ಭುತ ನಾಯಕ, ಪಿತಾಮಹ ಹಾಗೂ ಬಹುಮುಖ ಪ್ರತಿಭೆ, ಬಹುಮುಖ ಚಿಂತಕ, ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ತಮ್ಮ ಸ್ವಂತ ಅನುಭವದಿಂದ ಕೈ, ತಲೆ ಮತ್ತು ಹೃದಯಗಳಿಗೆ ಆದ್ಯತೆಯನ್ನು ನೀಡಿ ಶಿಕ್ಷಣದಲ್ಲಿ ಇವುಗಳ ಬೆಳವಣಿಗೆಗೆ ಆದ್ಯತೆ ನೀಡಿದಾಗ, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಅಲ್ಲದೆ ಮಾತೃಭಾಷಾ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ, ಪರಿಸರ ಶಿಕ್ಷಣ. ವಾರ್ಧಾಶಿಕ್ಷಣ ಹಾಗೂ ರಾಷ್ಟ್ರೀಯಶಿಕ್ಷಣದ ರೂಪುರೇಷೆಗಳ ಬಗೆಗೆ ವಿಭಿನ್ನ ನೆಲೆಗಳಲ್ಲಿ ಚಿಂತಿಸಿದ ಮಹಾತ್ಮ .. ಗಾಂಧೀಜಿಯವರ ಸಮಗ್ರ ಶೈಕ್ಷಣಿಕ ಚಿಂತನೆಗಳ್ಳುಳ್ಳ ಈ ಕೃತಿಯನ್ನು ಸಹೃದನು ಓದುಗರು ಓದಿ ಲೇಖಕರ ಮತ್ತು ಸಂಪಾದಕರ ಕೈಬಲಪಡಿಸಬೇಕಾಗಿ ಮನವಿಮಾಡಿಕೊಳ್ಳುತ್ತೇನೆ. ಡಾ. ವೆಂಕೋಬರಾವ್ ಎಂ. ಹೊಸಕೋಟೆ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ ರಾಜಾಜನಗರ, ಬೆಂಗಳೂರು.
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಡಾ. ವೆಂಕೋಬರಾವ್ ಎಂ ಹೊಸಕೋಟೆ | Dr Venkobrao M Hosakote |
Publisher: | ಕದಂಬ ಪ್ರಕಾಶನ | Kadamba Prakashana |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಡಾ. ವೆಂಕೋಬರಾವ್ ಎಂ ಹೊಸಕೋಟೆ | Dr Venkobrao M Hosakote |
0 average based on 0 reviews.