ಗಿರೀಶ ಶ್ರೀ ಮೇವುಂಡಿ

 ಗಿರೀಶ್ ಶ್ರೀ ಮೇವುಂಡಿ ಉದ್ಯೋಗ: ಮೂಲತಃ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯ ಅಬ್ದುಲ್‌ ನಜೀರ್ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಪ್ರಾದೇಶಿಕ ತರಬೇತಿ ಕೇಂದ್ರ ಧಾರವಾಡದಲ್ಲಿ ಆಡಳಿತ ಮತ್ತು ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ: ಎಂ.ಬಿ.ಎ. (ಗ್ರಾಮೀಣಾಭಿವೃದ್ಧಿ ನಿರ್ವಹಣೆ), ಎಂ.ಎ. (ಇತಿಹಾಸ) ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ. ಹವ್ಯಾಸ: ಪುಸ್ತಕ ಓದುವುದು, ಪುಸ್ತಕ ಬರೆಯುವುದು, ಚಾರಣ, ಸಂಗೀತ ಕೇಳುವುದು ಹಾಗೂ ಅಧ್ಯಾತ್ಮ.