ಪುಸ್ತಕ ಬಿಡುಗಡೆ: ದಕ್ಷಿಣ v/s ಉತ್ತರ ದೇಶದ ಬಹುದೊಡ್ಡ ಬಿಕ್ಕಟ್ಟು
ಅಂದು ನಮ್ಮೊಂದಿಗೆ...
ಸನ್ಮಾನ್ಯ ಶ್ರೀ ಕೃಷ್ಣ ಭೈರೇಗೌಡ ಮಾನ್ಯ ಕಂದಾಯ ಸಚಿವರು, ಕರ್ನಾಟಕ ರಾಜ್ಯ ಸರ್ಕಾರ ಸನ್ಮಾನ್ಯ
ಶ್ರೀ ಪ್ರಿಯಾಂಕ್ ಖರ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, ಕರ್ನಾಟಕ ರಾಜ್ಯ ಸರ್ಕಾರ
ಶ್ರೀ ಸಿ ಎಂ ಫೈಜ್ ಅಧ್ಯಕ್ಷರು ಮತ್ತು ನಿರ್ದೇಶಕರು, ಹೆಚ್ ಕೆ ಬಿ ಕೆ ಸಮೂಹ ಸಂಸ್ಥೆಗಳು, ಒನ್ ಸ್ಕೂಲ್ ಆಫ್ ಬ್ಯುಸಿನೆಸ್, ಬೆಂಗಳೂರು
ಶ್ರೀ ಕವಿರಾಜ್ ಚಿತ್ರ ಸಾಹಿತಿಗಳು ಮತ್ತು ಸಹ-ಸಂಸ್ಥಾಪಕರು 'ನಮ್ಮ ನಾಡು ನಮ್ಮ ಆಳ್ವಿಕೆ'
ಶ್ರೀ ಕೆ ಪಿ ಸುರೇಶ ಕನ್ನಡ ಅನುವಾದಕರು ಮತ್ತು ಆರ್ಥಿಕ ತಜ್ಞರು