
ಭಾರತದ ವಿವಿಧ ನೆಲೆಗಳನ್ನು ದಾಟಿದ ವ್ಯಕ್ತಿಯ ಕಾಲ್ಪನಿಕ ಪ್ರಯಾಣವನ್ನು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳಲ್ಲಿ ತೋರುವ ರೋಮಾಂಚಕ ಸಂಕಲನ. ಈ ಲೇಖನಗಳಲ್ಲಿ, ಲೇಖಕರು ಭೇಟಿಯಾದ ಜನರ ನವಜೀವನ, ಹಳೆಯ ರಿವಾಜುಗಳು, ವೈಶಿಷ್ಟ್ಯಪೂರ್ಣ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರಿಗಳನ್ನು ಹಂಚಿಕೊಂಡಿದ್ದಾರೆ.ಕೊಡಗಿನ ಆನೆಗಳ ವರ್ತನೆ ಕುರಿತು ಬರೆದ ಲೇಖನವು ಯಾತ್ರೆಯನ್ನು ಅಪೂರ್ವವಾದ ಸೌಂದರ್ಯದಿಂದ ಕೂಡಿಸಿದೆ. ಅತ್ಯಂತ ಸರಳ- ಲಾಲಿತ್ಯಪೂರ್ಣ ಬರವಣಿಗೆಯನ್ನು ಹೊಂದಿರುವ ಕೃತಿ 'ಯಾತ್ರೆ '
Category: | ಕನ್ನಡ |
Sub Category: | ಪ್ರವಾಸ ಕಥನ |
Author: | Chandrakanth Pokale |
Publisher: | pustaka mane |
Language: | Kannada |
Number of pages : | 196 |
Publication Year: | 2025 |
Weight | 300 |
ISBN | 978-81-984809-5-8 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇರಾವತಿ ಕರ್ವೆಯವರು ಮರಾಠಿಯ ಶ್ರೇಷ್ಠ ಚಿಂತಕಿ, ಮಾನವವಂಶ ಹಾಗೂ ಸಮಾಜಶಾಸ್ತ್ರ ಶಾಸ್ತ್ರಜ್ಞೆಯೂ ಆಗಿದ್ದಾರೆ. ಅದೇ ಕಾಲಕ್ಕೆ ಅಪ್ಪಟ ಗೃಹಿಣಿಯೂ ಹೌದು. ಅವರು ಸಂಸ್ಕೃತಿ ಹಾಗೂ ತತ್ವಜ್ಞಾನ ಅಳವಾಗಿ ಅಧ್ಯಯನ ಮಾಡಿದ್ದಾರೆ. ಜೀವನದ ವಿವಿಧತೆಯನ್ನು ಶೋಧಿಸಿದ್ದಾರೆ. ಅವರದ್ದು ಅಪಾರವಾದ ಜೀವನಾನುಭವವನ್ನು ಹೊಂದಿದ ವಿರಾಗಿ ಮನಸ್ಸು ಜೀವನದ ಕೆಡಕನ್ನು ತಟಸ್ಥವಾಗಿ, ಮಮತೆಯಿಂದ ನೋಡುತ್ತಾರೆ. ಅವರ ಬರೆಹಗಳಿಗೆ ಸೌಂದರ್ಯ ಪ್ರಜ್ಞೆ ಮತ್ತು ತರ್ಕವಿಲಾಸ ಪ್ರಾಪ್ತವಾಗಿದೆ. ಅವರು ಏಕಕಾಲಕ್ಕೆ ವರ್ತಮಾನ ಭವಿಷ್ಯದೊಳಗೆ ಸಂಚರಿಸುತ್ತಾರೆ. ಹೀಗಾಗಿ ಅವರ ಚಿಂತನಶೀಲ ಬರೆಹಗಳಿಗೆ ಸಾರ್ವಕಾಲೀಕತೆ. ಚಿರಂತನತೆ ಪ್ರಾಪ್ತವಾಗಿದೆ.
Chandrakanth Pokale |
0 average based on 0 reviews.